AKSSA OFFICIAL
@AKSSAofficial
fight bringing a change in society . join us at telegram on https://t.co/D0Xa7jzCeX
ID:1624345715727294464
11-02-2023 09:53:13
442 Tweets
8,5K Followers
100 Following
ಕೆಪಿಎಸ್ಸಿ ಇಲಾಖೆಗೆ ಖಾಯಂ ಕಾರ್ಯದರ್ಶಿಯವರನ್ನು ನೇಮಕ ಮಾಡಿ Kanthakumar R ಅವರಿಂದ ಅಗ್ರಹ
ಪರೀಕ್ಷೆಗಳು ನಡೆದು ವರ್ಷಗಳು ಕಳೆದರೂ ಫಲಿತಾಂಶ ಬಿಡುಗಡೆಯಾಗುತ್ತಿಲ್ಲ
ಹೆಚ್ಚುವರಿ ಆಯ್ಕೆ ಪಟ್ಟಿ ಅಂತೂ ಕನಸಿನ ಮಾತು
Karnataka Congress ಖಾಲಿ ಹುದ್ದೆಗಳ ಭರ್ತಿಗೆ ಭರವಸೆ ನೀಡುತ್ತೀರಿ ನೇಮಕಾತಿ ಇಲಾಖೆಗಳ ಪಾರದರ್ಶಕತೆಗೆ ಶ್ರಮಿಸುವುದಿಲ್ಲ !
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ವತಿಯಿಂದ Kanthakumar R ಅವರನ್ನು ಕಣಕ್ಕಿಳಿಸುತ್ತಿದ್ದೇವೆ
ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಮೂಗುಮುರಿಯುವ ರಾಜಕಾರಣಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸುತ್ತಿದ್ದೇವೆ
#VOTEFORYOUTH
ಉತ್ತರ ಪ್ರದೇಶಕ್ಕೆ ಮಿಡಿಯುತ್ತಿರುವ ಹೃದಯ ಕರ್ನಾಟಕಕ್ಕೆ ಏಕೆ ಮಿಡಿಯುತ್ತಿಲ್ಲ ?
ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿಗಳನ್ನು kpsc ಇಂದ Karnataka Congress ವರ್ಗಾವಣೆ ಮಾಡುತ್ತಿದ್ದಾರೆ ತನ್ನ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದ್ದರೂ ಪರರ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು Rahul Gandhi ಅವರು ದೂರುತ್ತಿದ್ದಾರೆ
ನಗಬೇಕೋ ಅಳಬೇಕು ?
All Karnataka state student association' R' ಸಂಘಟನೆಯ ಮನವಿಗೆ ಸ್ಪಂದಿಸಿ ಕೃಷಿ ಇಲಾಖೆಯಲ್ಲಿ ಖಾಲಿ ಉಳಿದಿರುವ 750 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡ ಮಾನ್ಯ ಸಚಿವರಾದ N Chaluvarayaswamy ಸರ್ ರವರಿಗೆ ಸಂಘಟನೆ ವತಿಯಿಂದ ಧನ್ಯವಾದಗಳು ಅರ್ಪಿಸುತ್ತಾ ಶೀಘ್ರದಲ್ಲೇ ಅಧಿಸೂಚನೆಯನ್ನು ನಿರೀಕ್ಷಿಸುತ್ತೇವೆ
#notifyagriculture
ತಳವಾರ ಸಾಬಣ್ಣಾ ಅವರೇ ಪರಿಷತ್ತನ್ನು ಬುದ್ದಿವಂತರ ಸದನ ಶಿಕ್ಷಿತರ ಸದನ ಎನ್ನುತ್ತಾರೆ ಒಬ್ಬ ಭ್ರಷ್ಟ kpsc ಅಧ್ಯಕ್ಷರ ಪರವಾಗಿ ಮಾತನಾಡಿತ್ತಿದ್ದಿರಿ ಎಂದರೇ ಅದರ ಒಳ ಉದ್ದೇಶ ಏನು ?
ನಿಮ್ಮದೇ ಪಕ್ಷ BJP Karnataka kpsc ಅಧ್ಯಕ್ಷರನ್ನು ಆಯ್ಕೆ ಮಾಡಿದ್ದು ನಿಮಗೆ ನೆನಪಿಲ್ಲವೇ ? ಪಕ್ಷ ನಿಷ್ಠೆ ಇರಲಿ ಆದರೆ ಭ್ರಷ್ಟರನ್ನು ಬೆಂಬಲಿಸಬೇಡಿ
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ನಿರಂತರ ಹೋರಾಟದ ಫಲವಾಗಿ KAS ಅಧಿಸೂಚನೆ ಹೊರ ಬಿದ್ದಿದೆ ಸಹಕರಿಸಿದ Siddaramaiah KS Latha Kumari Priyank Kharge / ಪ್ರಿಯಾಂಕ್ ಖರ್ಗೆ DK Shivakumar Dr. G Parameshwara ಹಾಗೂ kpsc ಸಿಬ್ಬಂದಿ ವರ್ಗ ಮತ್ತು DPAR ಮುಖ್ಯಸ್ಥರಿಗೆ ಸಂಘಟನೆ ವತಿಯಿಂದ ಧನ್ಯವಾದಗಳು
ಭ್ರಷ್ಟಾಚಾರ ಮುಕ್ತ ನೇಮಕಾತಿ ನಡೆಯಲಿ
ಸಾಂವಿಧಾನಿಕ ಸಂಸ್ಥೆಯಲ್ಲಿರುವ ಕೆಪಿಎಸ್ಸಿ ಅಧ್ಯಕ್ಷರು ರಾಜಕೀಯ ಹುದ್ದೆಯಲ್ಲಿರುವ M P Renukacharya (ನಾನು ಮೋದಿ ಪರಿವಾರ) B.S.Yediyurappa (Modi Ka Parivar) ಅವರನ್ನು KAS ಅಧಿಸೂಚನೆಯ ಸಮಯದಲ್ಲಿ ಭೇಟಿಯಾಗಬಹುದೇ ?
ರಾಜ್ಯದ ವಿದ್ಯಾರ್ಥಿಗಳು ಅಧಿಸೂಚನೆಗಳಿಲ್ಲದೆ ನರಳುತ್ತಿದ್ದಾರೆ kpscಯಲ್ಲಿ ಸಾವಿರಾರು ಹುದ್ದೆಗಳು ಅನುಮೋದನೆಗೊಂಡಿದ್ದರು ಅಧಿಸೂಚನೆಗಳಿಲ್ಲ ಕಾರಣವೇನು ?