Dr.C.N.Manjunath(@DrCNManjunath) 's Twitter Profileg
Dr.C.N.Manjunath

@DrCNManjunath

ಆರೋಗ್ಯ-ಜನಸೇವೆ| Public Health| Ex Director, Jayadeva Institute of Cardiovascular Sciences & Research| Padma Shri Awardee|BJP Candidate-Bengaluru Rural PC

ID:1767132233339400192

calendar_today11-03-2024 10:15:47

285 Tweets

6,3K Followers

41 Following

Dr.C.N.Manjunath(@DrCNManjunath) 's Twitter Profile Photo

ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಹಿರಿಯ ನಾಯಕರು, ಪದ್ಮವಿಭೂಷಣ ಶ್ರೀ ಎಸ್.ಎಂ.ಕೃಷ್ಣ ಅವರಿಗೆ ಜನ್ಮದಿನದ ಶುಭಾಶಯಗಳು.

ಭಗವಂತನು ಅವರಿಗೆ ಉತ್ತಮ ಆಯುರಾರೋಗ್ಯ ಕರುಣಿಸಲಿ ಎಂದು ಆಶಿಸುತ್ತೇನೆ. ಅವರ ಶೀಘ್ರ ಚೇತರಿಕೆಗೆ ನನ್ನ ಶುಭ ಹಾರೈಕೆಗಳು.

ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಹಿರಿಯ ನಾಯಕರು, ಪದ್ಮವಿಭೂಷಣ ಶ್ರೀ ಎಸ್.ಎಂ.ಕೃಷ್ಣ ಅವರಿಗೆ ಜನ್ಮದಿನದ ಶುಭಾಶಯಗಳು. ಭಗವಂತನು ಅವರಿಗೆ ಉತ್ತಮ ಆಯುರಾರೋಗ್ಯ ಕರುಣಿಸಲಿ ಎಂದು ಆಶಿಸುತ್ತೇನೆ. ಅವರ ಶೀಘ್ರ ಚೇತರಿಕೆಗೆ ನನ್ನ ಶುಭ ಹಾರೈಕೆಗಳು.
account_circle
Dr.C.N.Manjunath(@DrCNManjunath) 's Twitter Profile Photo

ಎಲ್ಲಾ ಕಾರ್ಮಿಕರಿಗೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.

ನಾಡು ಅಭಿವೃದ್ಧಿಯಾಗಲು ಹಗಲಿರುಳು ದುಡಿದು ಶ್ರಮಿಸುವ ಶ್ರಮಿಕ ವರ್ಗದ ಕೊಡುಗೆ ಅಪಾರ. ಭಾರತದ ಪ್ರಗತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರ ಪರಿಶ್ರಮವನ್ನು ಸ್ಮರಿಸೋಣ ಹಾಗೂ ಗೌರವಿಸೋಣ.

ಎಲ್ಲಾ ಕಾರ್ಮಿಕರಿಗೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು. ನಾಡು ಅಭಿವೃದ್ಧಿಯಾಗಲು ಹಗಲಿರುಳು ದುಡಿದು ಶ್ರಮಿಸುವ ಶ್ರಮಿಕ ವರ್ಗದ ಕೊಡುಗೆ ಅಪಾರ. ಭಾರತದ ಪ್ರಗತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರ ಪರಿಶ್ರಮವನ್ನು ಸ್ಮರಿಸೋಣ ಹಾಗೂ ಗೌರವಿಸೋಣ. #LabourDay
account_circle
Dr.C.N.Manjunath(@DrCNManjunath) 's Twitter Profile Photo

ನಮ್ಮನ್ನು ಅಗಲಿದ ಮುತ್ಸದ್ದಿ ನಾಯಕ, ಸಂಸದರಾದ ಶ್ರೀನಿವಾಸ್ ಪ್ರಸಾದ್ ಅವರ ಪಾರ್ಥಿವ ಶರೀರದ ದರ್ಶನ‌ ಪಡೆದು, ಅಂತಿಮ ನಮನ ಸಲ್ಲಿಸಿ, ಕುಟುಂಬದವರಿಗೆ ಸಾಂತ್ವನ‌ ಹೇಳಿದೆ.

ಅಸಮಾನತೆಯ ವಿರುದ್ಧದ ಧ್ವನಿಯಾಗಿ, ದಮನಿತರ ಆಸರೆಯಾಗಿ, ಮೌಲ್ಯಯುತ ರಾಜಕಾರಣ, ಸಾರ್ವಜನಿಕ ಜೀವನಕ್ಕೆ ಆದರ್ಶಪ್ರಾಯರಾಗಿದ್ದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನನ್ನ…

ನಮ್ಮನ್ನು ಅಗಲಿದ ಮುತ್ಸದ್ದಿ ನಾಯಕ, ಸಂಸದರಾದ ಶ್ರೀನಿವಾಸ್ ಪ್ರಸಾದ್ ಅವರ ಪಾರ್ಥಿವ ಶರೀರದ ದರ್ಶನ‌ ಪಡೆದು, ಅಂತಿಮ ನಮನ ಸಲ್ಲಿಸಿ, ಕುಟುಂಬದವರಿಗೆ ಸಾಂತ್ವನ‌ ಹೇಳಿದೆ. ಅಸಮಾನತೆಯ ವಿರುದ್ಧದ ಧ್ವನಿಯಾಗಿ, ದಮನಿತರ ಆಸರೆಯಾಗಿ, ಮೌಲ್ಯಯುತ ರಾಜಕಾರಣ, ಸಾರ್ವಜನಿಕ ಜೀವನಕ್ಕೆ ಆದರ್ಶಪ್ರಾಯರಾಗಿದ್ದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನನ್ನ…
account_circle
Dr.C.N.Manjunath(@DrCNManjunath) 's Twitter Profile Photo

ಉತ್ತರಹಳ್ಳಿಯ ಶ್ರೀ ಪಟಾಲಮ್ಮ ದೇವಸ್ಥಾನದಲ್ಲಿ ಬೆಂಗಳೂರು ದಕ್ಷಿಣ ಶಾಸಕರಾದ ಶ್ರೀ ಕೃಷ್ಣಪ್ಪ ಅವರೊಂದಿಗೆ ಚಂಡಿಕಾ ಹೋಮದಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದೆ.

ಉತ್ತರಹಳ್ಳಿಯ ಶ್ರೀ ಪಟಾಲಮ್ಮ ದೇವಸ್ಥಾನದಲ್ಲಿ ಬೆಂಗಳೂರು ದಕ್ಷಿಣ ಶಾಸಕರಾದ ಶ್ರೀ ಕೃಷ್ಣಪ್ಪ ಅವರೊಂದಿಗೆ ಚಂಡಿಕಾ ಹೋಮದಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದೆ.
account_circle
Dr.C.N.Manjunath(@DrCNManjunath) 's Twitter Profile Photo

ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಕಿಚ್ಚವಾಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವಾಟರ್ ಮನ್ ಚಂದ್ರಯ್ಯ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದೆ.

ಚಂದ್ರಯ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ನನ್ನ ಪ್ರಾರ್ಥನೆ. ಓಂ ಶಾಂತಿ.

ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಕಿಚ್ಚವಾಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವಾಟರ್ ಮನ್ ಚಂದ್ರಯ್ಯ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದೆ. ಚಂದ್ರಯ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ನನ್ನ ಪ್ರಾರ್ಥನೆ. ಓಂ ಶಾಂತಿ.
account_circle
Dr.C.N.Manjunath(@DrCNManjunath) 's Twitter Profile Photo

ಹಿರಿಯ ನಾಯಕರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ವಿ. ಶ್ರೀನಿವಾಸ್ ಪ್ರಸಾದ್ ಅವರ ಅಗಲಿಕೆಯ ಸುದ್ದಿ ತಿಳಿದು ನೋವಾಯಿತು.

ಕೇಂದ್ರ ಹಾಗೂ ರಾಜ್ಯದ ಮಾಜಿ ಸಚಿವರಾಗಿ, ಸಂಸದರಾಗಿ, ಶಾಸಕರಾಗಿ ಸುಮಾರು ಐದು ದಶಕಗಳ ಕಾಲದ ತಮ್ಮ ಸುದೀರ್ಘ ಸಾರ್ವಜನಿಕ ಜೀವನವನ್ನು ಜನಪರ ಕಾರ್ಯಗಳು ಹಾಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಮೀಸಲಿಟ್ಟ ಅವರ…

ಹಿರಿಯ ನಾಯಕರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ವಿ. ಶ್ರೀನಿವಾಸ್ ಪ್ರಸಾದ್ ಅವರ ಅಗಲಿಕೆಯ ಸುದ್ದಿ ತಿಳಿದು ನೋವಾಯಿತು. ಕೇಂದ್ರ ಹಾಗೂ ರಾಜ್ಯದ ಮಾಜಿ ಸಚಿವರಾಗಿ, ಸಂಸದರಾಗಿ, ಶಾಸಕರಾಗಿ ಸುಮಾರು ಐದು ದಶಕಗಳ ಕಾಲದ ತಮ್ಮ ಸುದೀರ್ಘ ಸಾರ್ವಜನಿಕ ಜೀವನವನ್ನು ಜನಪರ ಕಾರ್ಯಗಳು ಹಾಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಮೀಸಲಿಟ್ಟ ಅವರ…
account_circle
Dr.C.N.Manjunath(@DrCNManjunath) 's Twitter Profile Photo

ಆತ್ಮೀಯ ಮತದಾರ ಬಾಂಧವರೇ,

ಈ ಲೋಕಸಭಾ ಚುನಾವಣೆಯಲ್ಲಿ ಮತ ನೀಡಿದ ಮತದಾರರು, ಜೆಡಿಎಸ್-ಬಿಜೆಪಿ ಮುಖಂಡರು, ಹಗಲಿರುಳು ದುಡಿದು ಸಹಕರಿಸಿದ ಕಾರ್ಯಕರ್ತರು ಹಾಗೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನನ್ನನ್ನು ಬೆಂಬಲಿಸಿದ ಬೆಂಬಲಿಗರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

ಅನೇಕ ಬೆದರಿಕೆ, ದಬ್ಬಾಳಿಕೆಯ ತಂತ್ರಗಳ ನಡುವೆಯೂ ವಿಚಲಿತರಾಗದೆ ಆರೋಗ್ಯಕರ…

account_circle
Narendra Modi(@narendramodi) 's Twitter Profile Photo

Spectacular atmosphere at the rally in Davanagere. Karnataka is set to bless the NDA with record numbers.

twitter.com/i/broadcasts/1…

account_circle
Narendra Modi(@narendramodi) 's Twitter Profile Photo

There's wide-scale support for the NDA across Karnataka. Addressing a huge rally in Belagavi. Watch.

twitter.com/i/broadcasts/1…

account_circle
Dr.C.N.Manjunath(@DrCNManjunath) 's Twitter Profile Photo

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಮಸ್ತ ಜನತೆ ಹಾಗೂ ಬಿಜೆಪಿ-ಜೆಡಿಎಸ್ ಮುಖಂಡರು, ಕಾರ್ಯಕರ್ತರಿಗೆ ನನ್ನ ಹೃದಯಂತರಾಳದ ಕೃತಜ್ಞತೆಗಳು.

ಈ ಚುನಾವಣೆಯುದ್ದಕ್ಕೂ ನನಗೆ ಬೆಂಬಲವಾಗಿ ನಿಂತು, ಹರಸಿ, ಹಾರೈಸಿ ಆಶೀರ್ವದಿಸಿದ ನಿಮ್ಮೆಲ್ಲರ ಪ್ರೀತಿ ವಿಶ್ವಾಸದ ಋಣವನ್ನು ತಮ್ಮೆಲ್ಲರ ಸೇವೆ ಮಾಡುವ ಮೂಲಕ ತೀರಿಸುವ ಸದವಕಾಶ ನನ್ನದಾಗಲಿ ಎಂದು…

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಮಸ್ತ ಜನತೆ ಹಾಗೂ ಬಿಜೆಪಿ-ಜೆಡಿಎಸ್ ಮುಖಂಡರು, ಕಾರ್ಯಕರ್ತರಿಗೆ ನನ್ನ ಹೃದಯಂತರಾಳದ ಕೃತಜ್ಞತೆಗಳು. ಈ ಚುನಾವಣೆಯುದ್ದಕ್ಕೂ ನನಗೆ ಬೆಂಬಲವಾಗಿ ನಿಂತು, ಹರಸಿ, ಹಾರೈಸಿ ಆಶೀರ್ವದಿಸಿದ ನಿಮ್ಮೆಲ್ಲರ ಪ್ರೀತಿ ವಿಶ್ವಾಸದ ಋಣವನ್ನು ತಮ್ಮೆಲ್ಲರ ಸೇವೆ ಮಾಡುವ ಮೂಲಕ ತೀರಿಸುವ ಸದವಕಾಶ ನನ್ನದಾಗಲಿ ಎಂದು…
account_circle
Dr.C.N.Manjunath(@DrCNManjunath) 's Twitter Profile Photo

‘ವಿಕಸಿತ ಭಾರತ ನಿರ್ಮಾಣಕ್ಕಾಗಿ ನಮ್ಮ ಹಕ್ಕು ಚಲಾಯಿಸಿದೆವು’

ನಾನು ಮತ್ತು ಧರ್ಮಪತ್ನಿ ಡಾ. ಅನಸೂಯಾ ಮಂಜುನಾಥ್ ಹಾಗೂ ಮಕ್ಕಳು ಇಂದು ಪದ್ಮನಾಭ ನಗರದಲ್ಲಿ ಮತಚಲಾಯಿಸಿದೆವು. ವಿಕಸಿತ ಭಾರತದ ನಿರ್ಮಾಣಕ್ಕಾಗಿ ಇಂದು ಎಲ್ಲರೂ ತಪ್ಪದೇ ಮತದಾನ ಮಾಡಿ.

ನಿಮ್ಮ ಒಂದೊಂದು ಮತವೂ ಭಾರತದ ಅಭ್ಯುದಯಕ್ಕೆ ಅಡಿಪಾಯವಾಗಲಿದೆ. ಇಂದು ಹಾಗೂ ಮೇ ಏಳರಂದು ಈ ಬಾರಿ…

‘ವಿಕಸಿತ ಭಾರತ ನಿರ್ಮಾಣಕ್ಕಾಗಿ ನಮ್ಮ ಹಕ್ಕು ಚಲಾಯಿಸಿದೆವು’ ನಾನು ಮತ್ತು ಧರ್ಮಪತ್ನಿ ಡಾ. ಅನಸೂಯಾ ಮಂಜುನಾಥ್ ಹಾಗೂ ಮಕ್ಕಳು ಇಂದು ಪದ್ಮನಾಭ ನಗರದಲ್ಲಿ ಮತಚಲಾಯಿಸಿದೆವು. ವಿಕಸಿತ ಭಾರತದ ನಿರ್ಮಾಣಕ್ಕಾಗಿ ಇಂದು ಎಲ್ಲರೂ ತಪ್ಪದೇ ಮತದಾನ ಮಾಡಿ. ನಿಮ್ಮ ಒಂದೊಂದು ಮತವೂ ಭಾರತದ ಅಭ್ಯುದಯಕ್ಕೆ ಅಡಿಪಾಯವಾಗಲಿದೆ. ಇಂದು ಹಾಗೂ ಮೇ ಏಳರಂದು ಈ ಬಾರಿ…
account_circle
BJP Karnataka(@BJP4Karnataka) 's Twitter Profile Photo

ಗೂಂಡಾಗಿರಿಗೆ ಜನರು ಬಗ್ಗುವುದಿಲ್ಲ ಎಂದು ಗೊತ್ತಾದ ಮೇಲೆ ಡಿಕೆ ಬ್ರದರ್ಸ್ ಕನಕಪುರದಲ್ಲಿ ಕಾರ್ಡ್ ಹಂಚುತ್ತಿದ್ದಾರೆ.

ಹೋದಲ್ಲಿ ಬಂದಲ್ಲಿ DK Shivakumar ಅವರು ಮತದಾರರಿಗೆ ಬೆದರಿಕೆ, ಧಮ್ಕಿ ಹಾಕಿ ಬಂದಿದ್ದರು. ಆದರೆ, ಆ ದಿನಗಳಂತೆ ಈ ದಿನಗಳಲ್ಲಿ ವರ್ಕೌಟ್ ಆಗುವುದಿಲ್ಲವೆಂದು ಮತದಾರರಲ್ಲಿ ಹಣದ ದುರಾಸೆ ಹುಟ್ಟಿಸುತ್ತಿದ್ದಾರೆ.

ಅಂದರೆ,…

account_circle
Narendra Modi(@narendramodi) 's Twitter Profile Photo

ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ಇಂದು ಮತದಾನ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಪ್ರತಿಯೊಬ್ಬರೂ ದಾಖಲೆ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡುತ್ತೇನೆ. ಹೆಚ್ಚಿನ ಪ್ರಮಾಣದ ಮತದಾನವು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ನಮ್ಮ ಯುವ ಮತದಾರರು ಮತ್ತು ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಾನು ವಿಶೇಷವಾಗಿ…

account_circle
Narendra Modi(@narendramodi) 's Twitter Profile Photo

Urging everyone in constituencies voting today, in the second phase of the Lok Sabha elections, to participate in record numbers. A high voter turnout strengthens our democracy. I especially urge our young voters and women voters to turn out in great numbers. Your vote is your…

account_circle
Dr.C.N.Manjunath(@DrCNManjunath) 's Twitter Profile Photo

ಶುಭೋದಯ!

ಎಲ್ಲರಿಗೂ ಮತದಾನೋತ್ಸವದ ಶುಭಾಶಯಗಳು.

ಇಂದು ನೀವು ಮಾಡುವ ನಿರ್ಧಾರ ವಿಕಸಿತ ಭಾರತಕ್ಕೆ, ರಾಜ್ಯದ ಹಾಗೂ ಬೆಂಗಳೂರು ಗ್ರಾಮಾಂತರದ ಉತ್ತಮ ಭವಿಷ್ಯಕ್ಕೆ ಮುನ್ನುಡಿಯಾಗಲಿ. ಒಳ್ಳೆಯ ನಾಳೆಗಳು ನಮ್ಮದಾಗಲಿ.

ದಾಖಲೆಯ ಸಂಖ್ಯೆಯ ಮತದಾನವಾಗುವಂತೆ ನೋಡಿಕೊಳ್ಳೋಣ. ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ. ಮತದಾನ ಮಾಡೋಣ.…

ಶುಭೋದಯ! ಎಲ್ಲರಿಗೂ ಮತದಾನೋತ್ಸವದ ಶುಭಾಶಯಗಳು. ಇಂದು ನೀವು ಮಾಡುವ ನಿರ್ಧಾರ ವಿಕಸಿತ ಭಾರತಕ್ಕೆ, ರಾಜ್ಯದ ಹಾಗೂ ಬೆಂಗಳೂರು ಗ್ರಾಮಾಂತರದ ಉತ್ತಮ ಭವಿಷ್ಯಕ್ಕೆ ಮುನ್ನುಡಿಯಾಗಲಿ. ಒಳ್ಳೆಯ ನಾಳೆಗಳು ನಮ್ಮದಾಗಲಿ. ದಾಖಲೆಯ ಸಂಖ್ಯೆಯ ಮತದಾನವಾಗುವಂತೆ ನೋಡಿಕೊಳ್ಳೋಣ. ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ. ಮತದಾನ ಮಾಡೋಣ.…
account_circle
Dr.C.N.Manjunath(@DrCNManjunath) 's Twitter Profile Photo

‘ನಿಮ್ಮ ಬೆಂಬಲ, ಹಾರೈಕೆಗಳು ಎಂದಿಗೂ ಹೀಗೆ ಇರಲಿ’

ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ Vijayendra Yediyurappa (Modi Ka Parivar) ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ನನ್ನ ಪರವಾಗಿ ಮತಯಾಚಿಸುವಂತೆ ಮನವಿ ಮಾಡಿ, ನನ್ನ ಗೆಲುವಿಗಾಗಿ ಶುಭ ಹಾರೈಸಿದ್ದಾರೆ.

ಸನ್ಮಾನ್ಯ ಶ್ರೀ ಬಿ.ವೈ ವಿಜಯೇಂದ್ರ ಅವರಿಗೆ ಹೃದಯಸ್ಪರ್ಶಿ ಧನ್ಯವಾದಗಳು.

account_circle
Dr.C.N.Manjunath(@DrCNManjunath) 's Twitter Profile Photo

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿದ ಮಾಜಿ ಪ್ರಧಾನಿಗಳಾದ ಶ್ರೀ H D Deve Gowda ಅವರಿಗೆ ಹೃದಯಸ್ಪರ್ಶಿ ಧನ್ಯವಾದಗಳು .

account_circle