INC Bangalore South District
@INCBangaloreSo1
Bangalore South District Congress Social Media
District President -9844729669 /Twitter incharge Dist .GS 73531 93313
Official SocialMedia in KPCC
ID:1253383020616310785
23-04-2020 17:59:53
25,2K Tweets
6,9K Followers
3,9K Following
Follow People
ಪ್ರಜಾಪ್ರಭುತ್ವ ವ್ಯವಸ್ಥೆಗೂ ಪ್ರಧಾನಿ Narendra Modi ಅವರಿಗೂ ಸಂಬಂಧವೇ ಇಲ್ಲ. ಸದ್ಯ ಮೋದಿಯವರು ರಾಜನಂತೆ ಆಡಳಿತ ನಡೆಸುತ್ತಿದ್ದಾರೆ. ಅವರ ಹಿಂದೆ ಒಂದಿಬ್ಬರು ಬಂಡವಾಳಿಗರು ಇದ್ದಾರೆ, ದೇಶದ ಅಧಿಕಾರ ಈ ಬಂಡವಾಳಿಗರ ಕೈಲಿದೆ.
- Rahul Gandhi
#ModiAgainstDemocracy
#Bangles ah? What’s wrong in wearing ಬಳೆ now ???? Talks about #Naarishakti #naarisamman and then insults us .. half the population. ಇದು Misogyny ಅಂಕಲ್ that’s why people are voting for #Congress #INDIAAlliance
ಬೆಂಗಳೂರು ಪದವೀಧರರ ಕ್ಷೇತ್ರದ ಅಭ್ಯರ್ಥಿ ರಾಮೋಜಿಗೌಡಅವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗು ಡಿಸಿಎಂ DK Shivakumar, ಸಿಎಂ Siddaramaiah, Ramalinga Reddy, K H Muniyappa, ಮಧು ಬಂಗಾರಪ್ಪ, H M Revanna, ಸಂಸದರಾದ DK Suresh, @sowmyareddyr ನಸೀರ್ ಅಹ್ಮದ್, ರವಿ, ಪುಟ್ಟಣ್ಣ ಹಲವರು ಉಪಸ್ಥಿತರಿದ್ದರು.
#ದೀಪಾಂಜಲಿನಗರ ವಾರ್ಡ್ 157ರ ವ್ಯಾಪ್ತಿಯಲ್ಲಿ ಆಯೋಜಿಸಿದ ಶ್ರೀ ರೇಣುಕಾಯಲ್ಲಮ್ಮ ದೇವಿಯ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆಶೀರ್ವಾದ ಪಡೆಯಲಾಯಿತು.
ರಾಹುಲ್ ಗಾಂಧಿ ಅವರ ಯೂಟ್ಯೂಬ್ ಚಾನೆಲ್ ಕಳೆದ 1 ತಿಂಗಳಲ್ಲಿ 30 ಕೋಟಿ ವೀಕ್ಷಣೆ ಪಡೆದಿದೆ.
ರಾಜಕೀಯ ವ್ಯಕ್ತಿ ಅಥವಾ ರಾಜಕೀಯ ಸುದ್ದಿ ಚಾನೆಲ್ ಗಳಲ್ಲೇ ಅತಿ ಹೆಚ್ಚು ವೀಕ್ಷಣೆ ಇದಾಗಿದ್ದು, ಮೋದಿ ಅವರ ಯೂಟ್ಯೂಬ್ ಚಾನೆಲ್ನ ವೀಕ್ಷಣೆಗಿಂತ ದುಪ್ಪಟ್ಟಾಗಿದೆ.
ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಂನಲ್ಲಿ Rahul Gandhi ಅವರ ವಿಡಿಯೋ ಹಾಗೂ ರೀಲ್ಗಳು
ಕೆಪಿಸಿಸಿ ಅಧ್ಯಕ್ಷರು ಹಾಗು ಡಿಸಿಎಂ DK Shivakumar ಅವರು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದ ಬಾಗಲಕೋಟೆ ಜಿಲ್ಲೆಯ ಸಣ್ಣ ರೈತ ಕುಟುಂಬದಿಂದ ಬಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತ ಬಸಪ್ಪ ಅವರನ್ನು ಸನ್ಮಾನಿಸಿ, ₹ 5 ಲಕ್ಷ, ಮೂರನೇ ರ್ಯಾಂಕ್ ಗಳಿಸಿರುವ
ಆಂಧ್ರ ಪ್ರದೇಶದ ಕಡಪದಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ Rahul Gandhi, ಕೆಪಿಸಿಸಿ ಅಧ್ಯಕ್ಷರು ಹಾಗು ಡಿಸಿಎಂ DK Shivakumar ಅವರು ಭಾಗವಹಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕರೆ ನೀಡಿದರು.
ಚರ್ಚೆಗೆ ನಾವು ಸಿದ್ಧ, ಮೋದಿಯೂ ಬರಲಿ: ಪಂಥಾಹ್ವಾನ ಸ್ವೀಕರಿಸಿದ ರಾಹುಲ್ ಗಾಂಧಿ
#RahulGandhi
prajavani.net/news/india-new…
ವೈಜ್ಞಾನಿಕ ಸಂಶೋಧನೆ, ತಾಂತ್ರಿಕ ಸೃಜನಶೀಲತೆ ಸೇರಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆದ ಸಾಧನೆಗಳನ್ನು ಸ್ಮರಿಸುವ ರಾಷ್ಟ್ರೀಯ ತಂತ್ರಜ್ಞಾನ ದಿನದ ಶುಭಾಶಯಗಳು.
#TechnologyDay
ಬೆಂಗಳೂರು ಪದವೀಧರ ಕ್ಷೇತ್ರದ ಅಭ್ಯರ್ಥಿಯಾದ ರಾಮೋಜಿಗೌಡರವರು 13ನೇ ಮೇ ಸೋಮವಾರದಂದು ಹೊಂಬೆಗೌಡ ಮೈದಾನದಲ್ಲಿ ಸಮಾವೇಶ ನಡೆಸಿ ಶಾಂತಿನಗರದ ಬಿಎಂಟಿಸಿ ಕಟ್ಟಡದ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.
ಪಕ್ಷದ ಮುಖಂಡರು ಭಾಗವಹಿಸಬೇಕಾಗಿ ವಿನಂತಿ.
Ramoji Gowda
Ready to debate with the Prime Minister,
But Modi ji will not debate with me.
:shri Rahul Gandhi
కడప జిల్లా ప్రజలకు, కాంగ్రెస్ కార్యకర్తలకు నా నమస్సుమాంజలి🙏
ಆಂಧ್ರ ಪ್ರದೇಶದ ಕಡಪ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮ ಹಾಗೂ ಬೃಹತ್ ಸಾರ್ವಜನಿಕ ಸಭೆಯಲ್ಲಿ ನಮ್ಮ ನಾಯಕರಾದ ಶ್ರೀ Rahul Gandhi ಅವರೊಂದಿಗೆ ಪಾಲ್ಗೊಂಡು, ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ವೈ.ಎಸ್. ಶರ್ಮಿಳಾ