Office of State President| SDPI Karnataka(@SDPI_KarPresi) 's Twitter Profileg
Office of State President| SDPI Karnataka

@SDPI_KarPresi

Abdul Majeed| State President, Social Democratic Party of India Karnataka -2021-2024

ID:1396476574065577987

calendar_today23-05-2021 14:42:30

811 Tweets

12,6K Followers

62 Following

Office of State President| SDPI Karnataka(@SDPI_KarPresi) 's Twitter Profile Photo

Al-Haj Janab Wajid Khan Saheb, a senior social worker of Mysore city and a resident of Rajiv Nagar passed away today. May the Creator grant him a high rank in heaven. May the almighty give strength to his family and extended circle of relatives, well-wishers to bear the sorrow of

Al-Haj Janab Wajid Khan Saheb, a senior social worker of Mysore city and a resident of Rajiv Nagar passed away today. May the Creator grant him a high rank in heaven. May the almighty give strength to his family and extended circle of relatives, well-wishers to bear the sorrow of
account_circle
Office of State President| SDPI Karnataka(@SDPI_KarPresi) 's Twitter Profile Photo

ಮೈಸೂರು ನಗರದ ಹಿರಿಯ ಸಾಮಾಜಿಕ ಕಾರ್ಯಕರ್ತರು ರಾಜೀವ್ ನಗರ ಬಡಾವಣೆಯ ನಿವಾಸಿಗಳು ಆದ ಅಲ್-ಹಾಜ್ ಜನಾಬ್ ವಾಜಿದ್ ಖಾನ್ ಸಾಹೇಬರು ಇಂದು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಸೃಷ್ಟಿಕರ್ತನು ಸ್ವರ್ಗದಲ್ಲಿ ಉನ್ನತ ದರ್ಜೆ ನೀಡಲಿ. ಅವರ ಕುಟುಂಬ ವರ್ಗಕ್ಕೆ ಮತ್ತು ಅಪಾರ ಬಂಧು ಬಳಗದವರಿಗೆ, ಹಿತೈಷಿಗಳಿಗೆ ಅವರ ಮರಣದ ದುಃಖವನ್ನು ಸಹಿಸುವ ಶಕ್ತಿಯನ್ನು

ಮೈಸೂರು ನಗರದ ಹಿರಿಯ ಸಾಮಾಜಿಕ ಕಾರ್ಯಕರ್ತರು ರಾಜೀವ್ ನಗರ ಬಡಾವಣೆಯ ನಿವಾಸಿಗಳು ಆದ ಅಲ್-ಹಾಜ್ ಜನಾಬ್ ವಾಜಿದ್ ಖಾನ್ ಸಾಹೇಬರು ಇಂದು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಸೃಷ್ಟಿಕರ್ತನು ಸ್ವರ್ಗದಲ್ಲಿ ಉನ್ನತ ದರ್ಜೆ ನೀಡಲಿ. ಅವರ ಕುಟುಂಬ ವರ್ಗಕ್ಕೆ ಮತ್ತು ಅಪಾರ ಬಂಧು ಬಳಗದವರಿಗೆ, ಹಿತೈಷಿಗಳಿಗೆ ಅವರ ಮರಣದ ದುಃಖವನ್ನು ಸಹಿಸುವ ಶಕ್ತಿಯನ್ನು
account_circle
Office of State President| SDPI Karnataka(@SDPI_KarPresi) 's Twitter Profile Photo

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕು ಸೂರ್ಲಬ್ಬಿ ಗ್ರಾಮದ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪಾಸಾದ ಏಕೈಕ ವಿದ್ಯಾರ್ಥಿನಿ ಮೀನಾ, ಫಲಿತಾಂಶದ ಖುಷಿಯಲ್ಲಿರುವಾಗಲೇ, ತನ್ನ ಪ್ರೇಮಿ ವಿರೂಪಾಕ್ಷನಿಂದ ಕೊಲೆಗೈಯಲ್ಲ್ಪಟ್ಟಿದ್ದಾಳೆ. ಈ ಬರ್ಬರ ಘಟನೆಯನ್ನು ಖಂಡಿಸುತ್ತೇನೆ. ಆರೋಪಿಯನ್ನು ತಕ್ಷಣ ಬಂಧಿಸುವಂತೆ ಕೊಡಗು ಎಸ್‌ಪಿಯವರಲ್ಲಿ

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕು ಸೂರ್ಲಬ್ಬಿ ಗ್ರಾಮದ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪಾಸಾದ ಏಕೈಕ ವಿದ್ಯಾರ್ಥಿನಿ ಮೀನಾ, ಫಲಿತಾಂಶದ ಖುಷಿಯಲ್ಲಿರುವಾಗಲೇ, ತನ್ನ ಪ್ರೇಮಿ ವಿರೂಪಾಕ್ಷನಿಂದ ಕೊಲೆಗೈಯಲ್ಲ್ಪಟ್ಟಿದ್ದಾಳೆ. ಈ ಬರ್ಬರ ಘಟನೆಯನ್ನು ಖಂಡಿಸುತ್ತೇನೆ. ಆರೋಪಿಯನ್ನು ತಕ್ಷಣ ಬಂಧಿಸುವಂತೆ ಕೊಡಗು ಎಸ್‌ಪಿಯವರಲ್ಲಿ
account_circle
Office of State President| SDPI Karnataka(@SDPI_KarPresi) 's Twitter Profile Photo

ಇವನಾರವ, ಇವನಾರವ,
ಇವನಾರವನೆಂದೆನಿಸದಿರಯ್ಯಾ.
ಇವ ನಮ್ಮವ, ಇವ ನಮ್ಮವ,
ಇವನಮ್ಮವನೆಂದೆನಿಸಯ್ಯಾ.
ಕೂಡಲಸಂಗಮದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ.

ಮಹಾನ್ ಮಾನವತಾವಾದಿ ಬಸವಣ್ಣನ ಜಯಂತಿಯ ಶುಭಾಶಯಗಳು

ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು, ಎ‌ಸ್‌‌ಡಿಪಿಐ ಕರ್ನಾಟಕ

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ. ಮಹಾನ್ ಮಾನವತಾವಾದಿ ಬಸವಣ್ಣನ ಜಯಂತಿಯ ಶುಭಾಶಯಗಳು ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು, ಎ‌ಸ್‌‌ಡಿಪಿಐ ಕರ್ನಾಟಕ #sdpi #SDPIKarnataka
account_circle
Office of State President| SDPI Karnataka(@SDPI_KarPresi) 's Twitter Profile Photo

ಸರ್ಕಾರಿ ಶಾಲೆಯಲ್ಲಿ ಕಲಿತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತ ಬಸಪ್ಪಳಿಗೆ ಅಭಿನಂದನೆಗಳು.

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳದ ಮಳ್ಳಿಗೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಕಿತಾ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ಅಂಕಿತಾ

ಸರ್ಕಾರಿ ಶಾಲೆಯಲ್ಲಿ ಕಲಿತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತ ಬಸಪ್ಪಳಿಗೆ ಅಭಿನಂದನೆಗಳು. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳದ ಮಳ್ಳಿಗೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಕಿತಾ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ಅಂಕಿತಾ
account_circle
Office of State President| SDPI Karnataka(@SDPI_KarPresi) 's Twitter Profile Photo

Honorable CM of Karnataka, Thaawarchand Gehlot urgent attention needed! Mysuru University has reportedly failed to issue convocation certificates to students for 2 years. This negligence is unacceptable and must be addressed promptly to ensure students' futures aren't

Honorable CM of Karnataka, Thaawarchand Gehlot urgent attention needed! Mysuru University has reportedly failed to issue convocation certificates to students for 2 years. This negligence is unacceptable and must be addressed promptly to ensure students' futures aren't
account_circle
Office of State President| SDPI Karnataka(@SDPI_KarPresi) 's Twitter Profile Photo

یادگیر ضلع کے شاہ پورہ تعلقہ کے گوگی قصبہ کی مشہور درگاہ شریف 'حضرت سید محمد الحسین، حضرت سید شاہ چندا حسین درگاہ شریف' کے سجادہ نشین، عالم دین، مفکر ملت حضرت 'سید محمد الحسین ' انتقال کر گئے ہیں۔

خالق ان کو جنت میں اعلیٰ مقام عطا فرمائے۔ خالق ان کے اہل خانہ، تمام حلقہ احباب

یادگیر ضلع کے شاہ پورہ تعلقہ کے گوگی قصبہ کی مشہور درگاہ شریف 'حضرت سید محمد الحسین، حضرت سید شاہ چندا حسین درگاہ شریف' کے سجادہ نشین، عالم دین، مفکر ملت حضرت 'سید محمد الحسین ' انتقال کر گئے ہیں۔ خالق ان کو جنت میں اعلیٰ مقام عطا فرمائے۔ خالق ان کے اہل خانہ، تمام حلقہ احباب
account_circle
Office of State President| SDPI Karnataka(@SDPI_KarPresi) 's Twitter Profile Photo

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಪಟ್ಟಣದ ಖ್ಯಾತ ದರ್ಗಾ ಶರೀಫ್ ಆದಂತಹ ಹಝ್ರತ್ ಸೈಯ್ಯದ್ ಶಾ ಚಂದಾ ಹುಸೇನಿ ದರ್ಗಾ ಶರೀಫ್‌ನ ಸಜ್ಜಾದೇ ನಸೀನ್ ಆದಂತಹ ಧಾರ್ಮಿಕ ಜ್ಞಾನಿಗಳು, ಸಮುದಾಯ ಸ್ನೇಹಿಗಳು, ಜನಪರ ಕಾಳಜಿಯುಳ್ಳವರು, ಸಮಾಜಮುಖಿ ಚಿಂತಕರು ಆದಂತಹ ಹಝ್ರತ್ ಸೈಯ್ಯದ್ ಮೊಹಮ್ಮದ್ ಅಲ್ ಹುಸೇನ್ ಅವರು ಅಲ್ಲಾಹನ ಕರೆಗೆ ಓಗೊಟ್ಟು ಮರಣ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಪಟ್ಟಣದ ಖ್ಯಾತ ದರ್ಗಾ ಶರೀಫ್ ಆದಂತಹ ಹಝ್ರತ್ ಸೈಯ್ಯದ್ ಶಾ ಚಂದಾ ಹುಸೇನಿ ದರ್ಗಾ ಶರೀಫ್‌ನ ಸಜ್ಜಾದೇ ನಸೀನ್ ಆದಂತಹ ಧಾರ್ಮಿಕ ಜ್ಞಾನಿಗಳು, ಸಮುದಾಯ ಸ್ನೇಹಿಗಳು, ಜನಪರ ಕಾಳಜಿಯುಳ್ಳವರು, ಸಮಾಜಮುಖಿ ಚಿಂತಕರು ಆದಂತಹ ಹಝ್ರತ್ ಸೈಯ್ಯದ್ ಮೊಹಮ್ಮದ್ ಅಲ್ ಹುಸೇನ್ ಅವರು ಅಲ್ಲಾಹನ ಕರೆಗೆ ಓಗೊಟ್ಟು ಮರಣ
account_circle
Office of State President| SDPI Karnataka(@SDPI_KarPresi) 's Twitter Profile Photo

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಅನೈತಿಕ ಪೊಲೀಸ್‌ಗಿರಿ ನಿಂತಿಲ್ಲ, ಕಾನೂನು ಕೈಗೆತ್ತಿಕೊಳ್ಳುವ ಈ ಪುಂಡರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುತ್ತೇನೆ, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರೇ, ನಿಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದ ಭಜರಂಗದಳ ಬ್ಯಾನ್ ಯಾವಾಗ?

ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು, ಎ‌ಸ್‌‌ಡಿಪಿಐ ಕರ್ನಾಟಕ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಅನೈತಿಕ ಪೊಲೀಸ್‌ಗಿರಿ ನಿಂತಿಲ್ಲ, ಕಾನೂನು ಕೈಗೆತ್ತಿಕೊಳ್ಳುವ ಈ ಪುಂಡರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುತ್ತೇನೆ, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರೇ, ನಿಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದ ಭಜರಂಗದಳ ಬ್ಯಾನ್ ಯಾವಾಗ? ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು, ಎ‌ಸ್‌‌ಡಿಪಿಐ ಕರ್ನಾಟಕ #sdpi
account_circle
Office of State President| SDPI Karnataka(@SDPI_KarPresi) 's Twitter Profile Photo

May 4, 1799
Tipu Sultan Martyrdom Day

On this day, exactly two hundred and twenty-five years ago, during the Fourth Anglo-Mysore War in the city of Srirangapatna, Tipu Sultan, the valiant ruler of Mysore, bravely fought against the British, sacrificing his life and becoming a

May 4, 1799 Tipu Sultan Martyrdom Day On this day, exactly two hundred and twenty-five years ago, during the Fourth Anglo-Mysore War in the city of Srirangapatna, Tipu Sultan, the valiant ruler of Mysore, bravely fought against the British, sacrificing his life and becoming a
account_circle
Office of State President| SDPI Karnataka(@SDPI_KarPresi) 's Twitter Profile Photo

ಉಡುಪಿ ಕಾಲೇಜೊoದರಲ್ಲಿ ವಿದ್ಯಾರ್ಥಿನಿಯರ ತುಂಟಾಟ ಪ್ರಕರಣದಲ್ಲಿ, ಓಡೋಡಿ ಬಂದು ಅದೊಂದು ದೊಡ್ಡ ಪ್ರಕರಣವೆಂದು ಬಿಂಬಿಸಿದ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು, ಸಾವಿರಾರು ಹಿಂದೂ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ, NDA ಅಭ್ಯರ್ಥಿಯಿಂದಲೇ ನಡೆದಾಗ ಏಕೆ ಮೌನ?

ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ

ಉಡುಪಿ ಕಾಲೇಜೊoದರಲ್ಲಿ ವಿದ್ಯಾರ್ಥಿನಿಯರ ತುಂಟಾಟ ಪ್ರಕರಣದಲ್ಲಿ, ಓಡೋಡಿ ಬಂದು ಅದೊಂದು ದೊಡ್ಡ ಪ್ರಕರಣವೆಂದು ಬಿಂಬಿಸಿದ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು, ಸಾವಿರಾರು ಹಿಂದೂ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ, NDA ಅಭ್ಯರ್ಥಿಯಿಂದಲೇ ನಡೆದಾಗ ಏಕೆ ಮೌನ? ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ
account_circle
Office of State President| SDPI Karnataka(@SDPI_KarPresi) 's Twitter Profile Photo

ಮೇ, 04 -1799
ಟಿಪ್ಪು ಸುಲ್ತಾನ್ ಹುತಾತ್ಮ ದಿನ

ಇವತ್ತಿಗೆ ಸರಿಯಾಗಿ ಇನ್ನೂರ ಇಪ್ಪತ್ತೈದು ವರ್ಷಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟಿಷರೊಂದಿಗೆ ಧೀರೋದಾತ್ತವಾಗಿ ಹೋರಾಡಿ ವೀರ ಮರಣವನ್ನಪ್ಪಿ ಹುತಾತ್ಮರಾದ ಮೈಸೂರಿನ ಹುಲಿ ಟಿಪ್ಪೂ ಸುಲ್ತಾನರ ಧೀರತೆ, ಜನಪರ ಆಡಳಿತವನ್ನು ನೆನೆಯೋಣ.

ಅಬ್ದುಲ್‌

ಮೇ, 04 -1799 ಟಿಪ್ಪು ಸುಲ್ತಾನ್ ಹುತಾತ್ಮ ದಿನ ಇವತ್ತಿಗೆ ಸರಿಯಾಗಿ ಇನ್ನೂರ ಇಪ್ಪತ್ತೈದು ವರ್ಷಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟಿಷರೊಂದಿಗೆ ಧೀರೋದಾತ್ತವಾಗಿ ಹೋರಾಡಿ ವೀರ ಮರಣವನ್ನಪ್ಪಿ ಹುತಾತ್ಮರಾದ ಮೈಸೂರಿನ ಹುಲಿ ಟಿಪ್ಪೂ ಸುಲ್ತಾನರ ಧೀರತೆ, ಜನಪರ ಆಡಳಿತವನ್ನು ನೆನೆಯೋಣ. ಅಬ್ದುಲ್‌
account_circle