Shashikala Jolle (Modi Ka Parivar)(@ShashikalaJolle) 's Twitter Profileg
Shashikala Jolle (Modi Ka Parivar)

@ShashikalaJolle

Member of Legislative Assembly, Nipani (Karnataka)
Ex Cabinet Minister - Karnataka / Co-Founder , Jolle Group

ID:704994405065760768

linkhttp://shashikalajolle.in calendar_today02-03-2016 11:38:59

9,1K Tweets

27,1K Followers

184 Following

Shashikala Jolle (Modi Ka Parivar)(@ShashikalaJolle) 's Twitter Profile Photo

ಬೆಳಗಾವಿ ಜಿಲ್ಲೆಯ ಸಾಂಬ್ರಾದಲ್ಲಿ ನಮ್ಮ ಆತ್ಮೀಯರು ಹಾಗೂ ಸಂಬಂಧಿಕರಾದ ಶ್ರೀ ವಸಂತ ಪಾಟೀಲ,ಶ್ರೀ ವಿಠ್ಠಲ ಪಾಟೀಲ,ಶ್ರೀ ಬಾಳಕೃಷ್ಣ ಪಾಟೀಲ,ಶ್ರೀ ಪಾರ್ವತಿ ಪಾಟೀಲ,ಶ್ರೀ ಸಿದ್ದನಗೌಡ ಪಾಟೀಲ ಅವರ ನಿವಾಸಕ್ಕೆ ಭೇಟಿ ನೀಡಿ,ನಾವು ಚಿಕ್ಕವರಿದ್ದಾಗ ಮಾತೋಶ್ರಿಯೊಂದಿಗೆ ತೆರಳುತ್ತಿದ್ದಾಗ ಹಳೆಯ ಬಾಲ್ಯದ ನೆನಪುಗಳನ್ನು ಮೆಲಕು ಹಾಕಿ,ಎಲ್ಲ ತಾಯಂದಿರನ್ನು

ಬೆಳಗಾವಿ ಜಿಲ್ಲೆಯ ಸಾಂಬ್ರಾದಲ್ಲಿ ನಮ್ಮ ಆತ್ಮೀಯರು ಹಾಗೂ ಸಂಬಂಧಿಕರಾದ ಶ್ರೀ ವಸಂತ ಪಾಟೀಲ,ಶ್ರೀ ವಿಠ್ಠಲ ಪಾಟೀಲ,ಶ್ರೀ ಬಾಳಕೃಷ್ಣ ಪಾಟೀಲ,ಶ್ರೀ ಪಾರ್ವತಿ ಪಾಟೀಲ,ಶ್ರೀ ಸಿದ್ದನಗೌಡ ಪಾಟೀಲ ಅವರ ನಿವಾಸಕ್ಕೆ ಭೇಟಿ ನೀಡಿ,ನಾವು ಚಿಕ್ಕವರಿದ್ದಾಗ ಮಾತೋಶ್ರಿಯೊಂದಿಗೆ ತೆರಳುತ್ತಿದ್ದಾಗ ಹಳೆಯ ಬಾಲ್ಯದ ನೆನಪುಗಳನ್ನು ಮೆಲಕು ಹಾಕಿ,ಎಲ್ಲ ತಾಯಂದಿರನ್ನು
account_circle
Shashikala Jolle (Modi Ka Parivar)(@ShashikalaJolle) 's Twitter Profile Photo

ಕನ್ನಡ ನಾಡಿನ ಹೆಮ್ಮೆಯ ಪುತ್ರ, ಹೆಸರಾಂತ ಚಲನಚಿತ್ರ ನಟ, ಕಲಿಯುಗ ಕರ್ಣ, ಅಭಿಮಾನಿಗಳ ಪಾಲಿನ ರೆಬೆಲ್ ಸ್ಟಾರ್ ಹಾಗೂ ಕೇಂದ್ರದ ಮಾಜಿ ಸಚಿವರಾದ ಅಂಬರೀಷ್ ಅವರ ಜನ್ಮದಿನದಂದು ಗೌರವ ಸಲ್ಲಿಸೋಣ.

ಕನ್ನಡ ನಾಡಿನ ಹೆಮ್ಮೆಯ ಪುತ್ರ, ಹೆಸರಾಂತ ಚಲನಚಿತ್ರ ನಟ, ಕಲಿಯುಗ ಕರ್ಣ, ಅಭಿಮಾನಿಗಳ ಪಾಲಿನ ರೆಬೆಲ್ ಸ್ಟಾರ್ ಹಾಗೂ ಕೇಂದ್ರದ ಮಾಜಿ ಸಚಿವರಾದ ಅಂಬರೀಷ್ ಅವರ ಜನ್ಮದಿನದಂದು ಗೌರವ ಸಲ್ಲಿಸೋಣ.
account_circle
Shashikala Jolle (Modi Ka Parivar)(@ShashikalaJolle) 's Twitter Profile Photo

ಬೆಳಗಾವಿ ಜಿಲ್ಲೆಯ ಸಾಂಬ್ರಾ ಗ್ರಾಮದ ಗ್ರಾಮ ದೇವತೆಯಾದ 18 ವರ್ಷಕೊಮ್ಮೆ ನಡೆಯುವ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವದ ನಿಮಿತ್ಯ, ದೇವಸ್ಥಾನಕ್ಕೆ ಭೇಟಿ ನೀಡಿ, ಉಡಿ ತುಂಬಿ,ಪೂಜೆ ಸಲ್ಲಿಸಿ,ದೇವಿಯ ದರ್ಶನ ಪಡೆದು ನಾಡಿನ ಜನತೆಗೆ ಒಳಿತನ್ನು ಮಾಡಲಿ ಎಂದು ದೇವಿಯಲ್ಲಿ ಪ್ರಾರ್ಥಿಸಲಾಯಿತು.ಬಳಿಕ ಕಮೀಟಿಯರು ಪ್ರೀತಿಯಿಂದ ನೀಡಿದ ಸತ್ಕಾರ

ಬೆಳಗಾವಿ ಜಿಲ್ಲೆಯ ಸಾಂಬ್ರಾ ಗ್ರಾಮದ ಗ್ರಾಮ ದೇವತೆಯಾದ 18 ವರ್ಷಕೊಮ್ಮೆ ನಡೆಯುವ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವದ ನಿಮಿತ್ಯ, ದೇವಸ್ಥಾನಕ್ಕೆ ಭೇಟಿ ನೀಡಿ, ಉಡಿ ತುಂಬಿ,ಪೂಜೆ ಸಲ್ಲಿಸಿ,ದೇವಿಯ ದರ್ಶನ ಪಡೆದು ನಾಡಿನ ಜನತೆಗೆ ಒಳಿತನ್ನು ಮಾಡಲಿ ಎಂದು ದೇವಿಯಲ್ಲಿ ಪ್ರಾರ್ಥಿಸಲಾಯಿತು.ಬಳಿಕ ಕಮೀಟಿಯರು ಪ್ರೀತಿಯಿಂದ ನೀಡಿದ ಸತ್ಕಾರ
account_circle
Shashikala Jolle (Modi Ka Parivar)(@ShashikalaJolle) 's Twitter Profile Photo

ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದ ಶ್ರೀ ಬಿರದೇವ ದೇವಸ್ಥಾನಕ್ಕೆ ಭೇಟಿ ನೀಡಿ,ಪೂಜೆ ಸಲ್ಲಿಸಿ,ದೇವರ ದರ್ಶನ ಪಡೆದು,ನಾಡಿನ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು,ಗಣ್ಯರು, ದೇವಸ್ಥಾನ ಕಮೀಟಿ ಅಧ್ಯಕ್ಷರು,ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

चिक्कोडी तालुक्यातील जोडकुरळी

ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದ ಶ್ರೀ ಬಿರದೇವ ದೇವಸ್ಥಾನಕ್ಕೆ ಭೇಟಿ ನೀಡಿ,ಪೂಜೆ ಸಲ್ಲಿಸಿ,ದೇವರ ದರ್ಶನ ಪಡೆದು,ನಾಡಿನ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು,ಗಣ್ಯರು, ದೇವಸ್ಥಾನ ಕಮೀಟಿ ಅಧ್ಯಕ್ಷರು,ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. चिक्कोडी तालुक्यातील जोडकुरळी
account_circle
Shashikala Jolle (Modi Ka Parivar)(@ShashikalaJolle) 's Twitter Profile Photo

ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದ ಗ್ರಾಮ ದೇವತೆಯಾದ ಮೂರು ವರ್ಷಕೊಮ್ಮೆ ನಡೆಯುವ
ಶ್ರೀ ಲಕ್ಷ್ಮೀದೇವಿ ಜಾತ್ರೆಯ ನಿಮಿತ್ಯ ದೇವಸ್ಥಾನಕ್ಕೆ ಭೇಟಿ ನೀಡಿ,ಪೂಜೆ ಸಲ್ಲಿಸಿ,ದೇವಿಯ ದರ್ಶನ ಪಡೆದು ಸರ್ವರಿಗೂ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಿದರು.ಬಳಿಕ ಕಮೀಟಿಯವರು ಪ್ರೀತಿಯಿಂದ ನೀಡಿದ ಸತ್ಕಾರ ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯ

ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದ ಗ್ರಾಮ ದೇವತೆಯಾದ ಮೂರು ವರ್ಷಕೊಮ್ಮೆ ನಡೆಯುವ ಶ್ರೀ ಲಕ್ಷ್ಮೀದೇವಿ ಜಾತ್ರೆಯ ನಿಮಿತ್ಯ ದೇವಸ್ಥಾನಕ್ಕೆ ಭೇಟಿ ನೀಡಿ,ಪೂಜೆ ಸಲ್ಲಿಸಿ,ದೇವಿಯ ದರ್ಶನ ಪಡೆದು ಸರ್ವರಿಗೂ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಿದರು.ಬಳಿಕ ಕಮೀಟಿಯವರು ಪ್ರೀತಿಯಿಂದ ನೀಡಿದ ಸತ್ಕಾರ ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ
account_circle
Shashikala Jolle (Modi Ka Parivar)(@ShashikalaJolle) 's Twitter Profile Photo

ದೇಶಭಕ್ತ, ಮಹಾನ್ ಕ್ರಾಂತಿಕಾರಿ, ಶ್ರೇಷ್ಠ ಚಿಂತಕ ಹಾಗೂ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿನಾಯಕ ದಾಮೋದರ ಸಾವರ್ಕರ್ ಅವರ ಜನ್ಮದಿನದಂದು ಗೌರವಪೂರ್ವಕ ಪ್ರಣಾಮಗಳು.

ದೇಶಭಕ್ತ, ಮಹಾನ್ ಕ್ರಾಂತಿಕಾರಿ, ಶ್ರೇಷ್ಠ ಚಿಂತಕ ಹಾಗೂ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿನಾಯಕ ದಾಮೋದರ ಸಾವರ್ಕರ್ ಅವರ ಜನ್ಮದಿನದಂದು ಗೌರವಪೂರ್ವಕ ಪ್ರಣಾಮಗಳು.
account_circle
Shashikala Jolle (Modi Ka Parivar)(@ShashikalaJolle) 's Twitter Profile Photo

ನಿಪ್ಪಾಣಿ ನಗರದ ನಮ್ಮ ಆತ್ಮೀಯರು ಹಾಗೂ ಪಕ್ಷದ ಮುಖಂಡರಾದ ಶ್ರೀ ಸೋಮನಾಥ ಸಿಂಪಕುಡೆ ಅವರ ಮಾಲಿಕತ್ವದ 35 ವರ್ಷದಿಂದ ನಡೆಸಿಕೊಡು ಬಂದಿರುವ ಓಂಕಾರ ಪಾನ ಶಾಪ್ ಸ್ಪರ್ಧಾತ್ಮಕ ಯುಗದಲ್ಲಿ ಕಾಲಕ್ಕೆ ತಕ್ಕಂತೆ ಅನೇಕ ಬಗೆ ಬಗೆಯ ಚಾಕಲೆಟ್,ಮ್ಯಾಂಗೋ ಫ್ಲೇವರ್, ಕಲ್ಕತ್ತಾ, ಬನರಾಸ, ಮಸಾಲಾ, ಕೂಸಬು ಸೇರಿದಂತೆ ವಿವಿಧ ಬಗೆಯ ಪಾನ ತಯಾರಿಸುವ

ನಿಪ್ಪಾಣಿ ನಗರದ ನಮ್ಮ ಆತ್ಮೀಯರು ಹಾಗೂ ಪಕ್ಷದ ಮುಖಂಡರಾದ ಶ್ರೀ ಸೋಮನಾಥ ಸಿಂಪಕುಡೆ ಅವರ ಮಾಲಿಕತ್ವದ 35 ವರ್ಷದಿಂದ ನಡೆಸಿಕೊಡು ಬಂದಿರುವ ಓಂಕಾರ ಪಾನ ಶಾಪ್ ಸ್ಪರ್ಧಾತ್ಮಕ ಯುಗದಲ್ಲಿ ಕಾಲಕ್ಕೆ ತಕ್ಕಂತೆ ಅನೇಕ ಬಗೆ ಬಗೆಯ ಚಾಕಲೆಟ್,ಮ್ಯಾಂಗೋ ಫ್ಲೇವರ್, ಕಲ್ಕತ್ತಾ, ಬನರಾಸ, ಮಸಾಲಾ, ಕೂಸಬು ಸೇರಿದಂತೆ ವಿವಿಧ ಬಗೆಯ ಪಾನ ತಯಾರಿಸುವ
account_circle
Shashikala Jolle (Modi Ka Parivar)(@ShashikalaJolle) 's Twitter Profile Photo

ಮಾನ್ಯ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಸಚಿವರು ಹಾಗೂ ಪಕ್ಷದ ಹಿರಿಯ ನಾಯಕರಾದ ಶ್ರೀ Nitin Gadkari (मोदी का परिवार) ಜಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

Warm Birthday greetings to the Senior leader and Union Minister of Road Transport, Highways Shri. Nitin Gadkari ji.

His dedication to public

ಮಾನ್ಯ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಸಚಿವರು ಹಾಗೂ ಪಕ್ಷದ ಹಿರಿಯ ನಾಯಕರಾದ ಶ್ರೀ @nitin_gadkari ಜಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. Warm Birthday greetings to the Senior leader and Union Minister of Road Transport, Highways Shri. Nitin Gadkari ji. His dedication to public
account_circle
Shashikala Jolle (Modi Ka Parivar)(@ShashikalaJolle) 's Twitter Profile Photo

ನನ್ನ ಮುದ್ದಿನ ಸುಪುತ್ರ ಚಿ.ಬಸವಪ್ರಸಾದ ಅವರ ಮದುವೆಯ ಮೊದಲನೇ ದಿನ ಸಂಬಂಧಿಕರನ್ನು ಅತ್ಯಂತ ಆತ್ಮೀಯದಿಂದ ಸ್ವಾಗತಿಸಿ, ಸಂಬಂಧಿಕರಿಗೆ ಪ್ರೀತಿಪೂರ್ವಕ ಔತಣಕೂಟವನ್ನು ನೆರವೇರಿಸಿದ ಸಂದರ್ಭ.

ನನ್ನ ಮುದ್ದಿನ ಸುಪುತ್ರ ಚಿ.ಬಸವಪ್ರಸಾದ ಅವರ ಮದುವೆಯ ಮೊದಲನೇ ದಿನ ಸಂಬಂಧಿಕರನ್ನು ಅತ್ಯಂತ ಆತ್ಮೀಯದಿಂದ ಸ್ವಾಗತಿಸಿ, ಸಂಬಂಧಿಕರಿಗೆ ಪ್ರೀತಿಪೂರ್ವಕ ಔತಣಕೂಟವನ್ನು ನೆರವೇರಿಸಿದ ಸಂದರ್ಭ.
account_circle
Shashikala Jolle (Modi Ka Parivar)(@ShashikalaJolle) 's Twitter Profile Photo

ಹರೇ ಕೃಷ್ಣ, ಹರೇ ಕೃಷ್ಣ ... ಕೃಷ್ಣ ಕೃಷ್ಣ, ಹರೇ ಹರೇ ...

ಇಂದು ನಿಪ್ಪಾಣಿ ನಗರದಲ್ಲಿ ಅಂತಾರಾಷ್ಟ್ರೀಯ ಕೃಷ್ಣಭವನಾಮೃತ ಸಂಘ ವತಿಯಿಂದ ಆಯೋಜಿಸಿದ 11 ನೇ ಹರೇಕೃಷ್ಣ ರಥಯಾತ್ರಾ ಮಹಾಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ,ಪವಿತ್ರ ರಥ ಸೇವೆ ನೆರವೇರಿಸಿ,ಶ್ರೀ ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿ, ರಥಯಾತ್ರೆಗೆ ಚಾಲನೆ ನೀಡಿ, ಶ್ರೀ ಕೃಷ್ಣನ

ಹರೇ ಕೃಷ್ಣ, ಹರೇ ಕೃಷ್ಣ ... ಕೃಷ್ಣ ಕೃಷ್ಣ, ಹರೇ ಹರೇ ... ಇಂದು ನಿಪ್ಪಾಣಿ ನಗರದಲ್ಲಿ ಅಂತಾರಾಷ್ಟ್ರೀಯ ಕೃಷ್ಣಭವನಾಮೃತ ಸಂಘ ವತಿಯಿಂದ ಆಯೋಜಿಸಿದ 11 ನೇ ಹರೇಕೃಷ್ಣ ರಥಯಾತ್ರಾ ಮಹಾಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ,ಪವಿತ್ರ ರಥ ಸೇವೆ ನೆರವೇರಿಸಿ,ಶ್ರೀ ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿ, ರಥಯಾತ್ರೆಗೆ ಚಾಲನೆ ನೀಡಿ, ಶ್ರೀ ಕೃಷ್ಣನ
account_circle
Shashikala Jolle (Modi Ka Parivar)(@ShashikalaJolle) 's Twitter Profile Photo

ನಿಪ್ಪಾಣಿ ನಗರದಲ್ಲಿ ನಮ್ಮ ಆತ್ಮೀಯರು,ಪಕ್ಷದ ಕಾರ್ಯಕರ್ತರು ಹಾಗೂ ನಗರಸಭೆ ಸದಸ್ಯರಾದ ಸೌ.ನೀತಾ ಬಾಗಡಿ ಅವರ ನೂತನ 'ಮಾತೋಶ್ರೀ ನಿಲಯದ' ಗೃಹ ಪ್ರವೇಶ ಹಾಗೂ ವಾಸ್ತುಶಾಂತಿ ಪೂಜಾ ಸಮಾರಂಭದಲ್ಲಿ ಭಾಗವಹಿಸಿ,ಕುಟುಂಬಸ್ಥರಿಗೆ ಸುಖ,ಶಾಂತಿ,ಸಮೃದ್ಧಿ,ನೆಮ್ಮದಿ ಅನುಗ್ರಹವಾಗಲಿ ಎಂದು ಶುಭ ಕೋರಲಾಯಿತು.

ನಿಪ್ಪಾಣಿ ನಗರದಲ್ಲಿ ನಮ್ಮ ಆತ್ಮೀಯರು,ಪಕ್ಷದ ಕಾರ್ಯಕರ್ತರು ಹಾಗೂ ನಗರಸಭೆ ಸದಸ್ಯರಾದ ಸೌ.ನೀತಾ ಬಾಗಡಿ ಅವರ ನೂತನ 'ಮಾತೋಶ್ರೀ ನಿಲಯದ' ಗೃಹ ಪ್ರವೇಶ ಹಾಗೂ ವಾಸ್ತುಶಾಂತಿ ಪೂಜಾ ಸಮಾರಂಭದಲ್ಲಿ ಭಾಗವಹಿಸಿ,ಕುಟುಂಬಸ್ಥರಿಗೆ ಸುಖ,ಶಾಂತಿ,ಸಮೃದ್ಧಿ,ನೆಮ್ಮದಿ ಅನುಗ್ರಹವಾಗಲಿ ಎಂದು ಶುಭ ಕೋರಲಾಯಿತು.
account_circle
Shashikala Jolle (Modi Ka Parivar)(@ShashikalaJolle) 's Twitter Profile Photo

ಇಂದು ವಿಜಯಪುರ ನಗರದಲ್ಲಿ ನಮ್ಮ ಆತ್ಮೀಯರು ಹಾಗೂ ಜ್ಯೋತಿ ಸೌಹಾರ್ದ ಸಂಸ್ಥೆಯ ವಿಜಯಪುರ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಶ್ರೀ ಭೀಮಸೇನ ಮಹಾದೇವಪ್ಪ ಕೋಕರಿ ಅವರ ನಿವಾಸಕ್ಕೆ ಭೇಟಿ ನೀಡಿ,ಕುಶಲೋಪರಿ ವಿಚಾರಿಸಲಾಯಿತು.ಬಳಿಕ ಅವರ ಪ್ರೀತಿಯಿಂದ ನೀಡಿದ ಸತ್ಕಾರ ಸ್ವೀಕರಿಸಿ,ಅವರ ಆತಿಥ್ಯಕ್ಕೆ ಕೃತಜ್ಞತೆ ಸಲ್ಲಿಸಲಾಯಿತು.

ಇಂದು ವಿಜಯಪುರ ನಗರದಲ್ಲಿ ನಮ್ಮ ಆತ್ಮೀಯರು ಹಾಗೂ ಜ್ಯೋತಿ ಸೌಹಾರ್ದ ಸಂಸ್ಥೆಯ ವಿಜಯಪುರ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಶ್ರೀ ಭೀಮಸೇನ ಮಹಾದೇವಪ್ಪ ಕೋಕರಿ ಅವರ ನಿವಾಸಕ್ಕೆ ಭೇಟಿ ನೀಡಿ,ಕುಶಲೋಪರಿ ವಿಚಾರಿಸಲಾಯಿತು.ಬಳಿಕ ಅವರ ಪ್ರೀತಿಯಿಂದ ನೀಡಿದ ಸತ್ಕಾರ ಸ್ವೀಕರಿಸಿ,ಅವರ ಆತಿಥ್ಯಕ್ಕೆ ಕೃತಜ್ಞತೆ ಸಲ್ಲಿಸಲಾಯಿತು. #Vijayapura
account_circle
Shashikala Jolle (Modi Ka Parivar)(@ShashikalaJolle) 's Twitter Profile Photo

ಇಂದು ವಿಜಯಪುರ ನಗರದಲ್ಲಿ ನಮ್ಮ ಆತ್ಮೀಯರು ಹಾಗೂ ಬೀರೇಶ್ವರ ಸಂಸ್ಥೆಯ ವಿಜಯಪುರ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಶ್ರೀ ಪಂಚಪ್ಪಾ ಸಿದ್ರಾಮಪ್ಪಾ ಕಲಬುರ್ಗಿ ಅವರ ನಿವಾಸಕ್ಕೆ ಭೇಟಿ ನೀಡಿ,ಕುಶಲೋಪರಿ ವಿಚಾರಿಸಲಾಯಿತು.ಬಳಿಕ ಅವರ ಪ್ರೀತಿಯಿಂದ ನೀಡಿದ ಸತ್ಕಾರ ಸ್ವೀಕರಿಸಿ,ಅವರ ಆತಿಥ್ಯಕ್ಕೆ ಕೃತಜ್ಞತೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಆದಿ ಬಣಜಿಗ

ಇಂದು ವಿಜಯಪುರ ನಗರದಲ್ಲಿ ನಮ್ಮ ಆತ್ಮೀಯರು ಹಾಗೂ ಬೀರೇಶ್ವರ ಸಂಸ್ಥೆಯ ವಿಜಯಪುರ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಶ್ರೀ ಪಂಚಪ್ಪಾ ಸಿದ್ರಾಮಪ್ಪಾ ಕಲಬುರ್ಗಿ ಅವರ ನಿವಾಸಕ್ಕೆ ಭೇಟಿ ನೀಡಿ,ಕುಶಲೋಪರಿ ವಿಚಾರಿಸಲಾಯಿತು.ಬಳಿಕ ಅವರ ಪ್ರೀತಿಯಿಂದ ನೀಡಿದ ಸತ್ಕಾರ ಸ್ವೀಕರಿಸಿ,ಅವರ ಆತಿಥ್ಯಕ್ಕೆ ಕೃತಜ್ಞತೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಆದಿ ಬಣಜಿಗ
account_circle
Shashikala Jolle (Modi Ka Parivar)(@ShashikalaJolle) 's Twitter Profile Photo

ಬೀದರನಿಂದ ಯಕ್ಸಂಬಾ ಪಟ್ಟಣಕ್ಕೆ ಬರುವ ಮಾರ್ಗಮಧ್ಯದಲ್ಲಿ ಗುಲಬರ್ಗಾದಲ್ಲಿ ಲೋಕಸಭೆ ಚುನಾವಣೆ ಬಳಿಕ ಪ್ರಥಮ ಬಾರಿಗೆ ಅಲ್ಲಿಯ ಆದಿ ಬಣಜಿಗ ಸಮಾಜದ ಮುಖಂಡರೂ ನಮ್ಮನ್ನು ಭೇಟಿಯಾಗಿ ಸತ್ಕರಿಸಿ ಅಭಿನಂದಿಸಿದರು.ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

बिदर हून एक्संबा शहराकडे येताना गुलबर्गा येथे लोकसभेच्या निवडणुकीनंतर पहिल्यांदाच

ಬೀದರನಿಂದ ಯಕ್ಸಂಬಾ ಪಟ್ಟಣಕ್ಕೆ ಬರುವ ಮಾರ್ಗಮಧ್ಯದಲ್ಲಿ ಗುಲಬರ್ಗಾದಲ್ಲಿ ಲೋಕಸಭೆ ಚುನಾವಣೆ ಬಳಿಕ ಪ್ರಥಮ ಬಾರಿಗೆ ಅಲ್ಲಿಯ ಆದಿ ಬಣಜಿಗ ಸಮಾಜದ ಮುಖಂಡರೂ ನಮ್ಮನ್ನು ಭೇಟಿಯಾಗಿ ಸತ್ಕರಿಸಿ ಅಭಿನಂದಿಸಿದರು.ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. बिदर हून एक्संबा शहराकडे येताना गुलबर्गा येथे लोकसभेच्या निवडणुकीनंतर पहिल्यांदाच
account_circle
Shashikala Jolle (Modi Ka Parivar)(@ShashikalaJolle) 's Twitter Profile Photo

ಇಂದು ಬೀದರ್ ನ ಬಸವ ಸೇವಾ ಪ್ರತಿಷ್ಠಾಪನೆಯ ಸಂಸ್ಥಾಪಕರು,ನಮ್ಮ ತಾಯಿ ಸಮಾನರಾದ ಬಸವಗಿರಿಯಪೂಜ್ಯ ಶ್ರೀ ಅಕ್ಕ ಅನ್ನಪೂರ್ಣ ತಾಯಿ ಅವರು ದಿವ್ಯಾತ್ಮಕ್ಕೆ ವಿವಿಧ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಅಂತಿಮ ನಮನ ಸಮರ್ಪಿಸಲಾಯಿತು. 2001 ರಿಂದ ನಮ್ಮ ಕುಟುಂಬದ ಜೊತೆಗೆ ಉತ್ತಮ ಒಡನಾಟವಿದ್ದು, ಅವರು ರಾಜಕೀಯವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ನಮಗೆ

ಇಂದು ಬೀದರ್ ನ ಬಸವ ಸೇವಾ ಪ್ರತಿಷ್ಠಾಪನೆಯ ಸಂಸ್ಥಾಪಕರು,ನಮ್ಮ ತಾಯಿ ಸಮಾನರಾದ ಬಸವಗಿರಿಯಪೂಜ್ಯ ಶ್ರೀ ಅಕ್ಕ ಅನ್ನಪೂರ್ಣ ತಾಯಿ ಅವರು ದಿವ್ಯಾತ್ಮಕ್ಕೆ ವಿವಿಧ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಅಂತಿಮ ನಮನ ಸಮರ್ಪಿಸಲಾಯಿತು. 2001 ರಿಂದ ನಮ್ಮ ಕುಟುಂಬದ ಜೊತೆಗೆ ಉತ್ತಮ ಒಡನಾಟವಿದ್ದು, ಅವರು ರಾಜಕೀಯವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ನಮಗೆ
account_circle
Shashikala Jolle (Modi Ka Parivar)(@ShashikalaJolle) 's Twitter Profile Photo

ಇಂದು ಶ್ರೀ ರಾಮ ಸೇನಾ ಹಿಂದೂಸ್ಥಾನ ನಿಪ್ಪಾಣಿ ವತಿಯಿಂದ ಆಯೋಜಿಸಿದ್ದ ನಿಪ್ಪಾಣಿ ನಗರದಿಂದ ಮಮದಾಪೂರ ಗ್ರಾಮದ 400 ವರ್ಷಗಳ ಇತಿಹಾಸವಿರುವ ಶ್ರೀ ಅಂಬಿಕಾ ಮಂದಿರವರೆಗೆ ಪಾದಯಾತ್ರೆಯನ್ನು ನಗರಸಭೆ ಸದಸ್ಯರು,ಸ್ಥಳೀಯ ಮುಖಂಡರು,ಮಹಿಳಾ ಮೋರ್ಚಾ ಸದಸ್ಯರು,ಪಕ್ಷದ ಕಾರ್ಯಕರ್ತರು ಹಾಗೂ ಬಸವಪ್ರಸಾದ ಜೊಲ್ಲೆ ಯವರು ಪಾದಯಾತ್ರೆ ನಡೆಸಿ ಶ್ರೀ ಅಂಬಿಕಾ

ಇಂದು ಶ್ರೀ ರಾಮ ಸೇನಾ ಹಿಂದೂಸ್ಥಾನ ನಿಪ್ಪಾಣಿ ವತಿಯಿಂದ ಆಯೋಜಿಸಿದ್ದ ನಿಪ್ಪಾಣಿ ನಗರದಿಂದ ಮಮದಾಪೂರ ಗ್ರಾಮದ 400 ವರ್ಷಗಳ ಇತಿಹಾಸವಿರುವ ಶ್ರೀ ಅಂಬಿಕಾ ಮಂದಿರವರೆಗೆ ಪಾದಯಾತ್ರೆಯನ್ನು ನಗರಸಭೆ ಸದಸ್ಯರು,ಸ್ಥಳೀಯ ಮುಖಂಡರು,ಮಹಿಳಾ ಮೋರ್ಚಾ ಸದಸ್ಯರು,ಪಕ್ಷದ ಕಾರ್ಯಕರ್ತರು ಹಾಗೂ ಬಸವಪ್ರಸಾದ ಜೊಲ್ಲೆ ಯವರು ಪಾದಯಾತ್ರೆ ನಡೆಸಿ ಶ್ರೀ ಅಂಬಿಕಾ
account_circle
Shashikala Jolle (Modi Ka Parivar)(@ShashikalaJolle) 's Twitter Profile Photo

ನಾಡಿನ ಜನತೆಗೆ ನಾರದ ಜಯಂತಿಯ ಹಾರ್ದಿಕ ಶುಭಾಶಯಗಳು.

ಲೋಕ ಸಂಚಾರಿ, ದೇವರ್ಷಿ ನಾರದ ಮುನಿಗಳ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ, ಸನಾತನ ಜ್ಞಾನ ನಮ್ಮೆಲ್ಲರನ್ನು ಸರಿಯಾದ ದಾರಿಯಲ್ಲಿ ನಡೆಸಲಿ ಎಂದು ಆಶಿಸುತ್ತೇನೆ.

ನಾಡಿನ ಜನತೆಗೆ ನಾರದ ಜಯಂತಿಯ ಹಾರ್ದಿಕ ಶುಭಾಶಯಗಳು. ಲೋಕ ಸಂಚಾರಿ, ದೇವರ್ಷಿ ನಾರದ ಮುನಿಗಳ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ, ಸನಾತನ ಜ್ಞಾನ ನಮ್ಮೆಲ್ಲರನ್ನು ಸರಿಯಾದ ದಾರಿಯಲ್ಲಿ ನಡೆಸಲಿ ಎಂದು ಆಶಿಸುತ್ತೇನೆ.
account_circle
Shashikala Jolle (Modi Ka Parivar)(@ShashikalaJolle) 's Twitter Profile Photo

ಬೀದರ್ ನ ಬಸವಗಿರಿಯ ಪೂಜ್ಯ ಶ್ರೀ ಅಕ್ಕ ಅನ್ನಪೂರ್ಣ ತಾಯಿ ಅವರು ಇಂದು ಲಿಂಗೈಕ್ಯರಾದ ಸುದ್ದಿ ಅತೀವ ದುಃಖ ತಂದಿದೆ.

ತತ್ವಜ್ಞಾನಿ, ಸಮಾಜ ಸುಧಾರಕರಾಗಿದ್ದ ಬಸವಣ್ಣನವರ ತತ್ವಗಳನ್ನು ಪ್ರವಚನದ ಮೂಲಕ ದೇಶ-ವಿದೇಶಗಳಲ್ಲಿ ಪಸರಿಸುತ್ತಿರುವ ಮಹಾನ್ ಮಾತೆಯರಲ್ಲಿ ಪೂಜ್ಯ ಶ್ರೀ ಅಕ್ಕ ಅನ್ನಪೂರ್ಣ ತಾಯಿ ಕೂಡ ಒಬ್ಬರು.

ದೇವರು ಅವರ ಆತ್ಮಕ್ಕೆ ಶಾಂತಿ

ಬೀದರ್ ನ ಬಸವಗಿರಿಯ ಪೂಜ್ಯ ಶ್ರೀ ಅಕ್ಕ ಅನ್ನಪೂರ್ಣ ತಾಯಿ ಅವರು ಇಂದು ಲಿಂಗೈಕ್ಯರಾದ ಸುದ್ದಿ ಅತೀವ ದುಃಖ ತಂದಿದೆ. ತತ್ವಜ್ಞಾನಿ, ಸಮಾಜ ಸುಧಾರಕರಾಗಿದ್ದ ಬಸವಣ್ಣನವರ ತತ್ವಗಳನ್ನು ಪ್ರವಚನದ ಮೂಲಕ ದೇಶ-ವಿದೇಶಗಳಲ್ಲಿ ಪಸರಿಸುತ್ತಿರುವ ಮಹಾನ್ ಮಾತೆಯರಲ್ಲಿ ಪೂಜ್ಯ ಶ್ರೀ ಅಕ್ಕ ಅನ್ನಪೂರ್ಣ ತಾಯಿ ಕೂಡ ಒಬ್ಬರು. ದೇವರು ಅವರ ಆತ್ಮಕ್ಕೆ ಶಾಂತಿ
account_circle
Shashikala Jolle (Modi Ka Parivar)(@ShashikalaJolle) 's Twitter Profile Photo

ಬುದ್ಧಂ ಶರಣಂ ಗಚ್ಛಾಮಿ ಸಂಘಂ ಶರಣಂ ಗಚ್ಛಾಮಿ ಧಮ್ಮಂ ಶರಣಂ ಗಚ್ಛಾಮಿ ನಾಡಿನ ಸಮಸ್ತ ಜನತೆಗೆ ಬುದ್ಧಪೂರ್ಣಿಮೆಯ ಶುಭಾಶಯಗಳು.

ಬುದ್ಧಂ ಶರಣಂ ಗಚ್ಛಾಮಿ ಸಂಘಂ ಶರಣಂ ಗಚ್ಛಾಮಿ ಧಮ್ಮಂ ಶರಣಂ ಗಚ್ಛಾಮಿ ನಾಡಿನ ಸಮಸ್ತ ಜನತೆಗೆ ಬುದ್ಧಪೂರ್ಣಿಮೆಯ ಶುಭಾಶಯಗಳು. #BuddhaPurnima
account_circle
Shashikala Jolle (Modi Ka Parivar)(@ShashikalaJolle) 's Twitter Profile Photo

ನನ್ನ ಮುದ್ದಿನ ಸುಪುತ್ರ ಚಿ.ಬಸವಪ್ರಸಾದ ಅವರ ಮದುವೆಯ ಮೊದಲನೇ ದಿನ ನಮ್ಮ ಪ್ರೀತಿಯ ಸೊಸೆ ಚಿ.ಸೌ.ಯಶಸ್ವಿನಿ ಅವರನ್ನು ಸ್ವಾಗತಿಸಿದ ಅವಿಸ್ಮರಣೀಯ ಕ್ಷಣಗಳು.

आमचे द्वितीय चिरंजीव बसवप्रसाद यांच्या विवाहाच्या पहिल्या दिवशी आमच्या स्नुषा चि.सौ.यशस्विनी यांचे स्वागत करताना. अविस्मरणीय क्षण !!

ನನ್ನ ಮುದ್ದಿನ ಸುಪುತ್ರ ಚಿ.ಬಸವಪ್ರಸಾದ ಅವರ ಮದುವೆಯ ಮೊದಲನೇ ದಿನ ನಮ್ಮ ಪ್ರೀತಿಯ ಸೊಸೆ ಚಿ.ಸೌ.ಯಶಸ್ವಿನಿ ಅವರನ್ನು ಸ್ವಾಗತಿಸಿದ ಅವಿಸ್ಮರಣೀಯ ಕ್ಷಣಗಳು. आमचे द्वितीय चिरंजीव बसवप्रसाद यांच्या विवाहाच्या पहिल्या दिवशी आमच्या स्नुषा चि.सौ.यशस्विनी यांचे स्वागत करताना. अविस्मरणीय क्षण !!
account_circle