Muralidhar Halappa(@HalappaMurali) 's Twitter Profile Photo

Who is Halappa…? Jana Spandana Muralidhar Halappa…!!

ಯಾರ್ರೀ ಹಾಲಪ್ಪ…? ಜನಸ್ಪಂದಿಸೋ ಮುರಳೀಧರ ಹಾಲಪ್ಪ…!!

City Rural News

account_circle
Muralidhar Halappa(@HalappaMurali) 's Twitter Profile Photo

ಲೋಕಸಭಾ ಚುನಾವಣೆಯ ಅವಕಾಶದ ಹಿನ್ನಲೆಯಲ್ಲಿ, ನನ್ನ ಸ್ವಗೃಹಕ್ಕೆ ಜಿಲ್ಲೆಯ ವಿವಿಧೆಡೆಯ ಹಿತೈಷಿಗಳು & ಮುಖಂಡರು ಆಗಮಿಸಿ ಬೇಸರ ಹಾಗೂ ಹೃದಯ ಪೂರ್ವಕ ಬೆಂಬಲ ವ್ಯಕ್ತಪಡಿಸಿದರು...ನಿಮ್ಮ ಈ ಕಾಳಜಿ ಮತ್ತು ಪ್ರೀತಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ...

Grateful for the support & solidarity showcased by all

account_circle
Muralidhar Halappa(@HalappaMurali) 's Twitter Profile Photo

ಮಹಿಳೆಯರೆ - ಯುವಕರೆ - ರೈತರೆ ಹಾಲಪ್ಪರ ಶಕ್ತಿ…
“ನಮ್ಮ ಹೆಮ್ಮೆ, ನಮ್ಮ ಮುರಳೀಧರ ಹಾಲಪ್ಪ!”

Women - Youth - Farmers🌾 are Halappa’s Strength 💪🏼…
“Our Pride, Our Muralidhar Halappa!”

Rural

account_circle
Muralidhar Halappa(@HalappaMurali) 's Twitter Profile Photo

16th Edition of ” at

” ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದಲ್ಲಿ ನಡೆದ ನಮ್ಮ ಅನ್ನದಾತದೊಂದಿಗೆ…

ಈ ಕಾರ್ಯಕ್ರಮದಲ್ಲಿ ಕೃಷಿ, ಪಶುಪಾಲನಾ, ತೋಟಗಾರಿಕೆ , ರೇಷ್ಮೆ ಇಲಾಖೆ ಮತ್ತು ಲೀಡ್ ಬ್ಯಾಂಕ್ ಅಧಿಕಾರಿಗಳು ಭಾಗವಹಿಸಿ ಅನ್ನದಾತರ ಸಮಸ್ಯೆಗಳನ್ನು ಆಲಿಸಿ, ಸಲಹೆಗಳನ್ನು

account_circle
Muralidhar Halappa(@HalappaMurali) 's Twitter Profile Photo

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಹಿನ್ನಲೆ ಶುಭಕೋರಲಾಯಿತು...

Rural News

#ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ #ತುಮಕೂರು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಹಿನ್ನಲೆ ಶುಭಕೋರಲಾಯಿತು...

#Tumkur #Tumakuru #TumkurRural #Gubbi #Chikkanayakanahalli #Madhugiri #Koratagere #Tiptur #Turuvekere #TumkurNews #KannadaNews #Karnataka
account_circle
Muralidhar Halappa(@HalappaMurali) 's Twitter Profile Photo

ನಗರದ ಕುಂಚಿಟಿಗರ ಭವನದಲ್ಲಿ ಮಹಿಳೆಯರ ಹಾಗೂ ವಿದ್ಯಾರ್ಥಿ ಸಮುದಾಯದ ಸಬಲೀಕರಣಕ್ಕೆ ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳ ಸಲಹೆ ಮತ್ತು ಮುಖಂಡರೊಂದಿಗೆ ಯುವ ಪೀಳಿಗೆಯ ರಾಜಕೀಯ ಪ್ರಾತಿನಿಧ್ಯದ ಕುರಿತು ಚರ್ಚಿಸಲಾಯಿತು...

entrepreneurs

#Tumkur ನಗರದ ಕುಂಚಿಟಿಗರ ಭವನದಲ್ಲಿ ಮಹಿಳೆಯರ ಹಾಗೂ ವಿದ್ಯಾರ್ಥಿ ಸಮುದಾಯದ ಸಬಲೀಕರಣಕ್ಕೆ ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳ ಸಲಹೆ ಮತ್ತು ಮುಖಂಡರೊಂದಿಗೆ ಯುವ ಪೀಳಿಗೆಯ ರಾಜಕೀಯ ಪ್ರಾತಿನಿಧ್ಯದ ಕುರಿತು ಚರ್ಚಿಸಲಾಯಿತು...

#student #upsc #kpsc #coaching #BetterLife #women #womenentrepreneurs #entrepreneur
account_circle
Muralidhar Halappa(@HalappaMurali) 's Twitter Profile Photo

ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಮಹಿಳಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು...

ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಅಭಿವೃದ್ಧಿ ಸಾಧಿಸಬೇಕೆಂದು ಹೇಳಲಾಯಿತು...

Rural

#Tumkur ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಮಹಿಳಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು...

ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಅಭಿವೃದ್ಧಿ ಸಾಧಿಸಬೇಕೆಂದು ಹೇಳಲಾಯಿತು...

#womensday2024 #internationalwomensday #Tumakuru #TumkurRural #Gubbi
account_circle
Rudramuni KM(@rudramuni_km) 's Twitter Profile Photo

ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಅಧಿಕಾರದಲ್ಲಿ ಇರುವಂತ ನಾಯಕರು ಗಳ ಮನೆ ಮುಂದೆ ಸಾರ್ವಜನಿಕರು ತಮ್ಮ ಕಷ್ಟ,ಸುಖ ಹೇಳಿಕೊಂಡು ಬರುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಯಾವುದೇ ಅಧಿಕಾರ ಇಲ್ಲದೆ ಇದ್ದರೂ ಸನ್ಮಾನ್ಯ ಶ್ರೀ Muralidhar Halappa ಅಣ್ಣ ನವರ ಹತ್ತಿರ ತಮ್ಮ ಏಷ್ಟೋ ಕಷ್ಟ ಸುಖಗಳನ್ನು ಹೇಳಿಕೊಂಡು ಜನರು ಬರುತ್ತಾರೆ,ಅಲ್ಲಿಗೆ ಬಂದಂತಹ

ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಅಧಿಕಾರದಲ್ಲಿ ಇರುವಂತ ನಾಯಕರು ಗಳ ಮನೆ ಮುಂದೆ ಸಾರ್ವಜನಿಕರು ತಮ್ಮ ಕಷ್ಟ,ಸುಖ ಹೇಳಿಕೊಂಡು ಬರುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಯಾವುದೇ ಅಧಿಕಾರ ಇಲ್ಲದೆ ಇದ್ದರೂ ಸನ್ಮಾನ್ಯ ಶ್ರೀ @HalappaMurali  ಅಣ್ಣ ನವರ ಹತ್ತಿರ ತಮ್ಮ ಏಷ್ಟೋ ಕಷ್ಟ ಸುಖಗಳನ್ನು ಹೇಳಿಕೊಂಡು ಜನರು ಬರುತ್ತಾರೆ,ಅಲ್ಲಿಗೆ ಬಂದಂತಹ
account_circle
Muralidhar Halappa(@HalappaMurali) 's Twitter Profile Photo

ತಾಲ್ಲೂಕಿನ ನೊಣವಿನಕೆರೆಯ ಶ್ರೀ ಕಾಡಸಿದ್ಧೇಶ್ವರ ಸಂಸ್ಥಾನಮಠದ ಉತ್ಸವದ ಹಿನ್ನಲೆ ಭೇಟಿ ನೀಡಿ ಶ್ರೀ ಮ.ನಿ.ಪ್ರ. ಡಾ|| ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳ ಆರ್ಶೀವಾದ ಪಡೆಯಲಾಯಿತು ಹಾಗೂ ಶ್ರೀ ಗಂಗಾಧರಯ್ಯ ಅಜ್ಜಯ್ಯನ ಗದ್ದುಗೆಗೆ ಪೂಜೆ ಸಲ್ಲಿಸಿ, ದರ್ಶನ ಪಡೆಯಲಾಯಿತು...

Rural

#Tiptur ತಾಲ್ಲೂಕಿನ ನೊಣವಿನಕೆರೆಯ ಶ್ರೀ ಕಾಡಸಿದ್ಧೇಶ್ವರ ಸಂಸ್ಥಾನಮಠದ ಉತ್ಸವದ ಹಿನ್ನಲೆ ಭೇಟಿ ನೀಡಿ ಶ್ರೀ ಮ.ನಿ.ಪ್ರ. ಡಾ|| ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳ ಆರ್ಶೀವಾದ ಪಡೆಯಲಾಯಿತು ಹಾಗೂ ಶ್ರೀ ಗಂಗಾಧರಯ್ಯ ಅಜ್ಜಯ್ಯನ ಗದ್ದುಗೆಗೆ ಪೂಜೆ ಸಲ್ಲಿಸಿ, ದರ್ಶನ ಪಡೆಯಲಾಯಿತು...

#Tumkur #Tumakuru #TumkurRural #Gubbi
account_circle
Rudramuni KM(@rudramuni_km) 's Twitter Profile Photo

ಜಿಲ್ಲೆಯಲ್ಲಿ ನಡೆಯಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದಂತ ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು ಹಾಗೂ ರಾಜ್ಯ ಕುಂಚಿಟಿಗ ಸಮಾಜದ ಮುಖಂಡರು ಆದಂತಹ Muralidhar Halappa ಶ್ರೀ ಮುರಳಿಧರ್ ಹಾಲಪ್ಪನವರು ಮಾಜಿ ಸಚಿವರಾದ ಎಚ್ ಆಂಜನೇಯ ಅವರ ನಿವಾಸದಲ್ಲಿ

#ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದಂತ ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು ಹಾಗೂ ರಾಜ್ಯ ಕುಂಚಿಟಿಗ ಸಮಾಜದ ಮುಖಂಡರು ಆದಂತಹ @HalappaMurali ಶ್ರೀ ಮುರಳಿಧರ್ ಹಾಲಪ್ಪನವರು ಮಾಜಿ ಸಚಿವರಾದ ಎಚ್ ಆಂಜನೇಯ ಅವರ ನಿವಾಸದಲ್ಲಿ
account_circle
Prithvi M Halappa(@PrithviHalappa) 's Twitter Profile Photo

Accompanied Shri. Sagar Khandre Congress Candidate for Bidar LokSabha and my PUC & Law School classmate in Sompur, Bhalki.
Campaigned for Vote to our Congress Candidate & sought blessings of Voters for him to Delhi’s Sansad.
Muralidhar Halappa Ji, Vice President, KPCC & Former

Accompanied Shri. @SagarKhandre12 @INCIndia Candidate for Bidar LokSabha and my PUC & Law School classmate in Sompur, Bhalki.
Campaigned for Vote to our @INCIndia Candidate & sought blessings of Voters for him to Delhi’s Sansad.
@HalappaMurali Ji, Vice President, KPCC & Former
account_circle
ಸಿಂಹಾದ್ರಿಯ ಸಿಂಹ🦁(@naveen_yuvaraja) 's Twitter Profile Photo

Muralidhar Halappa ಧನ್ಯವಾದ ಸಾರ್ ನಿಮಗೆ. ಯುವಕರಿಗೆ ಉತ್ಸಾಹ ತುಂಬುವ ನೀವೂ ಮುಂದಿನ ಲೋಕಸಭೆ ಚುನಾವಣೆಯಲ್ಲಿ ವಿಜಯಶಾಲಿ ಆಗಬೇಕೆಂದು ಪ್ರಾರ್ಥಿಸುತ್ತೇನೆ

-ನವೀನ್ ಯುವರಾಜ್-

@HalappaMurali ಧನ್ಯವಾದ ಸಾರ್ ನಿಮಗೆ. ಯುವಕರಿಗೆ ಉತ್ಸಾಹ ತುಂಬುವ ನೀವೂ ಮುಂದಿನ ಲೋಕಸಭೆ ಚುನಾವಣೆಯಲ್ಲಿ ವಿಜಯಶಾಲಿ ಆಗಬೇಕೆಂದು ಪ್ರಾರ್ಥಿಸುತ್ತೇನೆ

-ನವೀನ್ ಯುವರಾಜ್-
account_circle
Prithvi M Halappa(@PrithviHalappa) 's Twitter Profile Photo

Toured Bidar LokSabha Constituency & met Shri. Eshwar Khandre Ji Minister for Forest, Ecology & Environment, GoK with Shri. Muralidhar Halappa Ji, Vice President, KPCC & Former Chairman Skill, GoK along with Office Bearers of Karnataka Congress .

ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ

Toured Bidar LokSabha Constituency & met Shri. @eshwar_khandre Ji Minister for Forest, Ecology & Environment, GoK with Shri. @HalappaMurali Ji, Vice President, KPCC & Former Chairman Skill, GoK along with Office Bearers of @INCKarnataka . 

ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ
account_circle
Zain Shariff(@Zain_Shariff_) 's Twitter Profile Photo

ಯುವಕರ ಕಣ್ಮಣಿ, ಯುವಕರ ಆಶಾಕಿರಣ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು ಹಾಗೂ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ತುಮಕೂರು ಜಿಲ್ಲೆಯ ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಧ್ವನಿಯಾಗಿರುವ ಸನ್ಮಾನ್ಯ ಶ್ರೀ Muralidhar Halappa ರವರಿಗೆ ಜನ್ಮದಿನದ ಶುಭಾಶಯಗಳು...

ಯುವಕರ ಕಣ್ಮಣಿ, ಯುವಕರ ಆಶಾಕಿರಣ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು ಹಾಗೂ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ತುಮಕೂರು ಜಿಲ್ಲೆಯ ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಧ್ವನಿಯಾಗಿರುವ ಸನ್ಮಾನ್ಯ ಶ್ರೀ @HalappaMurali ರವರಿಗೆ ಜನ್ಮದಿನದ ಶುಭಾಶಯಗಳು...
account_circle
Muralidhar Halappa(@HalappaMurali) 's Twitter Profile Photo

ವಿಶ್ವವಿದ್ಯಾನಿಲಯ Tumkur University ಹಾಗೂ ಹಾಲಪ್ಪ ಪ್ರತಿಷ್ಠಾನ ವತಿಯಿಂದ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿಯ ಡಾ|| R. ಕಾವಲಮ್ಮರವರು ಕರ್ನಾಟಕ ಲೋಕಸೇವಾ ಆಯೋಗದ KPSC ಸದಸ್ಯರಾಗಿ ನೇಮಕಗೊಂಡ ಹಿನ್ನಲೆ ಅಭಿನಂದಿಸಲಾಯಿತು ಮತ್ತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ & ಸಂವಾದ ಕಾರ್ಯಕ್ರಮ

#Tumkur ವಿಶ್ವವಿದ್ಯಾನಿಲಯ @TumkurUniversi1 ಹಾಗೂ ಹಾಲಪ್ಪ ಪ್ರತಿಷ್ಠಾನ ವತಿಯಿಂದ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿಯ ಡಾ|| R. ಕಾವಲಮ್ಮರವರು ಕರ್ನಾಟಕ ಲೋಕಸೇವಾ ಆಯೋಗದ @karnatakapsc ಸದಸ್ಯರಾಗಿ ನೇಮಕಗೊಂಡ ಹಿನ್ನಲೆ ಅಭಿನಂದಿಸಲಾಯಿತು ಮತ್ತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ & ಸಂವಾದ ಕಾರ್ಯಕ್ರಮ
account_circle
Rudramuni KM(@rudramuni_km) 's Twitter Profile Photo

ಶಕುಂತಲ ನಟರಾಜ್ (ಮೋದಿ ಪರಿವಾರ) ಅಕ್ಕಾ ಇದೆಲ್ಲ ಹೆಂಗೆ ಸಾಧ್ಯ...? ನೀವು ಹುಷಾರು ಅಕ್ಕಾ ಮುಂದೆ ಜಿಲ್ಲಾ/ತಾಲೂಕ್ ಪಂಚಾಯತ್ ಚುನಾವಣೆ ಇದೆ ..

Karnataka Congress
Muralidhar Halappa
KPCC Social Media Department

@ShakunthalaHS  ಅಕ್ಕಾ ಇದೆಲ್ಲ ಹೆಂಗೆ ಸಾಧ್ಯ...? ನೀವು ಹುಷಾರು ಅಕ್ಕಾ ಮುಂದೆ ಜಿಲ್ಲಾ/ತಾಲೂಕ್ ಪಂಚಾಯತ್ ಚುನಾವಣೆ ಇದೆ ..

@INCKarnataka 
@HalappaMurali 
@KpccSocialMedia
account_circle