ಹರ್ಷ ಗೌಡ(@harsha__gowda_) 's Twitter Profileg
ಹರ್ಷ ಗೌಡ

@harsha__gowda_

ತಾಯಿ ಪ್ರೀತಿಗಿಂತ ಶ್ರೇಷ್ಠವಾದ ಪ್ರೀತಿಯಿಲ್ಲ.
ತಾಯಿಗಿಂತ ದೊಡ್ಡ ದೇವರಿಲ್ಲ...

ID:959958708884246529

calendar_today04-02-2018 01:16:06

121 Tweets

73 Followers

27 Following

Janata Dal Secular(@JanataDal_S) 's Twitter Profile Photo

ನಮ್ಮ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ. ಆದರೆ, ನಿನ್ನೆ ಬೆಳಗಾವಿಯಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಹಬ್ಬದ ಕಾರ್ಯಕ್ರಮದಲ್ಲಿ ತೊಡಗಿದ್ದ ಯುವಕನೊಬ್ಬ ಕನ್ನಡ ಧ್ವಜ ಹಿಡಿದಿದ್ದ ಎಂಬ ಕಾರಣಕ್ಕೆ ಆತನ ಮೇಲೆ ಕೆಲ ಪುಂಡರು ಹಲ್ಲೆ ಮಾಡಿದ್ದಾರೆ. ಇದು ತೀವ್ರ ಖಂಡನೀಯ ಘಟನೆ. ಅಲ್ಲಿನ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಬೇಕು.1/3

account_circle
ನನ್‌ ಮಿನಿ ರೇಡಿಯೋ 📻(@nanminiradio) 's Twitter Profile Photo

ಪರಭಾಷೆ ಸಂಸ್ಕೃತಿ ಇರೋ ಬೆಂಗಳೂರು ಹಬ್ಬ ನಮಗೆ ಬೇಕಾಗಿಲ್ಲ , ಈ ಕೂಡಲೇ ಈ ಕಾರ್ಯಕ್ರಮವನ್ನ ನಿಲ್ಲಿಸಿ

account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಇಂದು ಸಂಜೆ ಟ್ವಿಟ್ಟರ್ ಅಭಿಯಾನ ಇದೆ ದಯಮಾಡಿ ಎಲ್ಲರೂ ಪಾಲ್ಗೊಳ್ಳಿ ಯಶಸ್ವಿಗೊಳಿಸಿ.
🙏

ಬೆಳಗಾವಿ ಕನ್ನಡ ಹೋರಾಟಗಾರರನ್ನ ರೌಡಿ ಸಿಟರ್ ಪಟ್ಟಿಯಿಂದ ಕೈ ಬಿಡುವಂತೆ ಒತ್ತಾಯಿಸಿ ಕನ್ನಡಿಗರ ಟ್ವಿಟರ್ ಟ್ರೆಂಡ್ ಇಂದು ಸಂಜೆ ೬ ಗಂಟೆಯಿಂದ..

Hashtag 👇


ಇಂದು ಸಂಜೆ ಟ್ವಿಟ್ಟರ್ ಅಭಿಯಾನ ಇದೆ ದಯಮಾಡಿ ಎಲ್ಲರೂ ಪಾಲ್ಗೊಳ್ಳಿ ಯಶಸ್ವಿಗೊಳಿಸಿ. 🙏 ಬೆಳಗಾವಿ ಕನ್ನಡ ಹೋರಾಟಗಾರರನ್ನ ರೌಡಿ ಸಿಟರ್ ಪಟ್ಟಿಯಿಂದ ಕೈ ಬಿಡುವಂತೆ ಒತ್ತಾಯಿಸಿ ಕನ್ನಡಿಗರ ಟ್ವಿಟರ್ ಟ್ರೆಂಡ್ ಇಂದು ಸಂಜೆ ೬ ಗಂಟೆಯಿಂದ.. Hashtag 👇 #ನಾಡವಿರೋಧಿಸರ್ಕಾರ #Antikannadagovt
account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಸ್ವಾಭಿಮಾನಕ್ಕು ಗುಲಾಮಗಿರಿಗು ಏನ್ ವ್ಯತ್ಯಾಸ ಅಂತ ನನ್ನ ಕೇಳಿದ್ರೆ ಇದನ್ನ ತೋರಸ್ತಿನಿ.
ಕನ್ನಡಕ್ಕೆ ಅವಮಾನ ಕಣ್ಮುಂದೆ ಆಗ್ತಾಯಿದ್ರು ನಮ್ಮ ಕೈಲಿ ಏನು ಮಾಡೊದಕ್ಕಾಗ್ತಿಲ್ಲ.
ನಮ್ಮ ಜನ ಜಾತಿ ಧರ್ಮ ಫ್ಯಾನ್ಸ್ ವಾರ್ ಅಂತ ಜಗಳದಲ್ಲಿ ನಿರತರಾಗಿದ್ದಾರೆ.💔
ಅಲ್ಲಿಗೆ ಉದ್ದಾರ ನಾವೆಲ್ಲಾ.. 😡


ಸ್ವಾಭಿಮಾನಕ್ಕು ಗುಲಾಮಗಿರಿಗು ಏನ್ ವ್ಯತ್ಯಾಸ ಅಂತ ನನ್ನ ಕೇಳಿದ್ರೆ ಇದನ್ನ ತೋರಸ್ತಿನಿ. ಕನ್ನಡಕ್ಕೆ ಅವಮಾನ ಕಣ್ಮುಂದೆ ಆಗ್ತಾಯಿದ್ರು ನಮ್ಮ ಕೈಲಿ ಏನು ಮಾಡೊದಕ್ಕಾಗ್ತಿಲ್ಲ. ನಮ್ಮ ಜನ ಜಾತಿ ಧರ್ಮ ಫ್ಯಾನ್ಸ್ ವಾರ್ ಅಂತ ಜಗಳದಲ್ಲಿ ನಿರತರಾಗಿದ್ದಾರೆ.💔 ಅಲ್ಲಿಗೆ ಉದ್ದಾರ ನಾವೆಲ್ಲಾ.. 😡 #ಹಿಂದಿ_ಹೇರಿಕೆ_ನಿಲ್ಲಿಸಿ #StopHindilmposition
account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ಕನ್ನಡ ಬಾವುಟ ತಗೆಯುತಿರುವ ಪೊಲೀಸರು. ಇವರಿಗೆ ಒಂದಿಂಚ್ಚು ಕನ್ನಡ ಅಭಿಮಾನ ಇಲ್ಲಾ. ವಡಗಾವಿ ಪ್ರದೇಶದಲ್ಲಿ ಎಲ್ಲ ಕನ್ನಡ ಬಾವುಟ ತಗೆಯಲ್ಲೂ ಬಂದಿದ್ದಾರೆ. ಇವರಿಗೆ ಕಮಿಷನರ್ ಆರ್ಡರ್ ಬಂದಿದ್ದೆ ಅಂತೆ. ಕರ್ನಾಟಕದಲ್ಲಿ ಕನ್ನಡ ಬಾವುಟ ಅಲ್ಲದೆ ಬೇರೆ ಬಾವುಟ ಹಾರಿಸೋಕೆ ಆಗುತ್ತಾ 😡

ಕನ್ನಡ ಬಾವುಟ ತಗೆಯುತಿರುವ ಪೊಲೀಸರು. ಇವರಿಗೆ ಒಂದಿಂಚ್ಚು ಕನ್ನಡ ಅಭಿಮಾನ ಇಲ್ಲಾ. ವಡಗಾವಿ ಪ್ರದೇಶದಲ್ಲಿ ಎಲ್ಲ ಕನ್ನಡ ಬಾವುಟ ತಗೆಯಲ್ಲೂ ಬಂದಿದ್ದಾರೆ. ಇವರಿಗೆ ಕಮಿಷನರ್ ಆರ್ಡರ್ ಬಂದಿದ್ದೆ ಅಂತೆ. ಕರ್ನಾಟಕದಲ್ಲಿ ಕನ್ನಡ ಬಾವುಟ ಅಲ್ಲದೆ ಬೇರೆ ಬಾವುಟ ಹಾರಿಸೋಕೆ ಆಗುತ್ತಾ 😡
account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

205 ಕೆಜಿ ಈರುಳ್ಳಿಗೆ ರೈತ ಪಡೆದದ್ದು 8.36 ರೂಪಾಯಿ. 😡
ಉತ್ತರ ಕರ್ನಾಟಕ ಭಾಗದ ರೈತರೆಂದರೆ ಇಷ್ಟೊಂದು ತಾತ್ಸಾರವೇಕೆ Basavaraj S Bommai (Modi Ka Parivar)?
ಗದಗದಲ್ಲಿ ತಮ್ಮ ಬೆಳೆಗೆ ಸರಿಯಾದ ಬೆಲೆ ಇಲ್ಲವೆಂದು 415 ಕಿಮೀ ದೂರದ ಯಶವಂತಪುರ ಮಾರುಕಟ್ಟೆಗೆ ನಿರೀಕ್ಷೆ ಹೊತ್ತು ಬಂದ್ರೆ ಇದಾ ಬೆಳೆಗೆ ಕೊಡುವ ಬೆಲೆ?
₹25.000 ಕ್ಕೂ ಹೆಚ್ಚು ಖರ್ಚು ಮಾಡಿದ ಬೆಳೆಯ ಪ್ರತಿಫಲ.

205 ಕೆಜಿ ಈರುಳ್ಳಿಗೆ ರೈತ ಪಡೆದದ್ದು 8.36 ರೂಪಾಯಿ. 😡 ಉತ್ತರ ಕರ್ನಾಟಕ ಭಾಗದ ರೈತರೆಂದರೆ ಇಷ್ಟೊಂದು ತಾತ್ಸಾರವೇಕೆ @BSBommai? ಗದಗದಲ್ಲಿ ತಮ್ಮ ಬೆಳೆಗೆ ಸರಿಯಾದ ಬೆಲೆ ಇಲ್ಲವೆಂದು 415 ಕಿಮೀ ದೂರದ ಯಶವಂತಪುರ ಮಾರುಕಟ್ಟೆಗೆ ನಿರೀಕ್ಷೆ ಹೊತ್ತು ಬಂದ್ರೆ ಇದಾ ಬೆಳೆಗೆ ಕೊಡುವ ಬೆಲೆ? ₹25.000 ಕ್ಕೂ ಹೆಚ್ಚು ಖರ್ಚು ಮಾಡಿದ ಬೆಳೆಯ ಪ್ರತಿಫಲ.
account_circle
Hesaralli yenide(@changlugunglu18) 's Twitter Profile Photo

ಕನ್ನಡಿಗ ಮಯೂರ ಕದಂಬ ದೊರೆ Bengaluru Bulls Ee Hotstar baddi maklu Kannada audio Highlights indha remove madbidtare bro. Idru bagge ond twitter trend madbeku. Yaradru campaign start madbeku. Bari bari live commentary nodbodu aste Pro kabaddi matches.

account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ಎರಡು ದಿನದ ಹಿಂದೆ ಕನ್ನಡಕ್ಕಾಗಿ ಹೊಸ ಕಾನೂನು ಮಾಡ್ತೀವಿ ಅಂತ ಹೇಳಿ, ನಾಡ ಹಬ್ಬದಲ್ಲೇ ಕನ್ನಡವನ್ನು ಕೈಬಿಟ್ರಲ್ಲಾ.

CM of Karnataka ಸ್ವಾಭಿಮಾನ ಅನ್ನೋದೇನಾದ್ರೂ ಉಳಿದಿದೆಯೇ?
Pratap Simha (Modi Ka Parivar)
Siddaramaiah ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy

ಎರಡು ದಿನದ ಹಿಂದೆ ಕನ್ನಡಕ್ಕಾಗಿ ಹೊಸ ಕಾನೂನು ಮಾಡ್ತೀವಿ ಅಂತ ಹೇಳಿ, ನಾಡ ಹಬ್ಬದಲ್ಲೇ ಕನ್ನಡವನ್ನು ಕೈಬಿಟ್ರಲ್ಲಾ. @CMofKarnataka ಸ್ವಾಭಿಮಾನ ಅನ್ನೋದೇನಾದ್ರೂ ಉಳಿದಿದೆಯೇ? @mepratap @siddaramaiah @hd_kumaraswamy
account_circle