#LokSabhaElections2024
#Karnataka #DakshinaKannada
As per this news report, congress looks to be winning DK by 54k votes... #Mission20
To all my young friends of #DakshinaKannada , wish you all the luck as we gear up for #KarnatakaSSLCResults tomorrow.
May all of you get the results you desire & those who don’t please know this is not an end but just a beginning of a whole new phase of life.
Best of Luck!
Fact Check | ಕುಕ್ಕೆ ದೇವಸ್ಥಾನಕ್ಕೆ ರಾಜ್ಯ ಸರ್ಕಾರ ಕ್ರಿಶ್ಚಿಯನ್ ಅಧಿಕಾರಿ ನೇಮಿಸಿದೆ ಎಂಬುದು ಸುಳ್ಳು
#kukkesubramanya #temple #aeo #hindu #hindu tva #bjp #rss #karnataka #kannadanews #ramalingareddy #dakshinakannada #bjp itcell #WhatsApp #FakeNews #WhatsApp University #SocialMedia
ಕುಕ್ಕೆ ದೇವಸ್ಥಾನಕ್ಕೆ ರಾಜ್ಯ ಸರ್ಕಾರ ಕ್ರಿಶ್ಚಿಯನ್ ಅಧಿಕಾರಿ ನೇಮಿಸಿದೆ ಎಂಬುದು ಸುಳ್ಳು | Kannada Fact Check
Priyank Kharge / ಪ್ರಿಯಾಂಕ್ ಖರ್ಗೆ KPCC Karnataka Siddaramaiah
#kukkesubramanya #temple #aeo #hindu #hindu tva #bjp #rss #karnataka #kannadanews #ramalingareddy #dakshinakannada #bjp itcell #WhatsApp
मेहनत इतनी ख़ामोशी से करो की कामयाबी शोर मचा दे …
Such powerful words🙏🏽
#SundayMotivation #RakshaMantri #SundayTwitter #DakshinaKannada
ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ನಿ*ಧನ..! ಐದು ಬಾರಿ ಶಾಸಕರಾಗಿದ್ದ ಪ್ರಭಾವಿ ರಾಜಕಾರಣಿ ಇನ್ನು ನೆನಪು ಮಾತ್ರ..!
#belthangady #vasanthabangara #dakshinakannada
Click 👇
newsnotout.com/2024/05/vasant…
One of the countless beneficiaries of various schemes who said #SolmeluModiji this election season in #DakshinaKannada was thankful for #AyushmanBharat that proved to be a Godsend.
On this #AyushmanBharat Diwas, I thank our PM Shri Narendra Modi for envisioning a scheme of…
ದಿ 08.05.2024 ರಂದು ಕಬಕ ಜಂಕ್ಷನ್ ಬಳಿ ಕಾರು-ಪಿಕಪ್ ಅಪಘಾತವಾಗಿರುವ ಬಗ್ಗೆ 112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ, ಮುಂದಿನ ಕ್ರಮಕ್ಕಾಗಿ ಪುತ್ತೂರು ಸಂಚಾರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.112Karnataka Dakshina Kannada District Police
ದಿ 08.05.2024 ರಂದು ಬಡಕೋಡಿ ಎಂಬಲ್ಲಿ ವ್ಯಕ್ತಿಯೋರ್ವ ಮನೆಯವರಿಗೆ ತೊಂದರೆ ನೀಡುತ್ತಿರುವ ಬಗ್ಗೆ 112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ, ಈ ಘಟನೆಯ ಬಗ್ಗೆ ವೇಣೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.112Karnataka Dakshina Kannada District Police
ದಿ 01.05.2024 ರಂದು ಕಲ್ಲಡ್ಕ ಎಂಬಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿರುವ ಬಗ್ಗೆ 112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ, ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.112Karnataka Dakshina Kannada District Police
ದಿ 08.05.2024 ರಂದು ಪಂಜಿಕಲ್ಲು ಎಂಬಲ್ಲಿ ವ್ಯಕ್ತಿಯೋರ್ವ ಅಮಲು ಪದಾರ್ಥ ಸೇವನೆ ಮಾಡಿ ಮನೆಯವರಿಗೆ ತೊಂದರೆ ನೀಡುತ್ತಿರುವ ಬಗ್ಗೆ 112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.112Karnataka Dakshina Kannada District Police
ದಿ 01.05.2024 ರಂದು ಪುಂಚಪಡಿ ಎಂಬಲ್ಲಿ ವ್ಯಕ್ತಿಯೋರ್ವ ಅಮಲು ಪದಾರ್ಥ ಸೇವನೆ ಮಾಡಿ ಮನೆಯವರಿಗೆ ತೊಂದರೆ ನೀಡುತ್ತಿರುವ ಬಗ್ಗೆ 112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಮುಂದಕ್ಕೆ ಈ ರೀತಿ ವರ್ತಿಸದಂತೆ ಎಚ್ಚರಿಕೆ ನೀಡಲಾಗಿದೆ.112Karnataka Dakshina Kannada District Police
ದಿ 01.05.2024 ರಂದು ಬಡಗಬೆಳ್ಳೂರು ಎಂಬಲ್ಲಿ ಜಾಗದ ತಕರಾರು ಬಗ್ಗೆ112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ಪರಸ್ಪರ ತಕರಾರು ಮಾಡದಂತೆ ತಿಳಿಸಿ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಸಂಬಂಧ ಪಟ್ಟ ಇಲಾಖೆಗಳ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.112Karnataka Dakshina Kannada District Police
ದಿ 30.04.2024 ರಂದು ಮಂಡೆಕೋಲು ಎಂಬಲ್ಲಿ ಮನೆಯವರು ಕಿರುಕುಳ ನೀಡುತ್ತಿರುವ ಬಗ್ಗೆ 112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಮುಂದಿನ ಕಾನೂನು ಕ್ರಮಕ್ಕಾಗಿ ಸುಳ್ಯ ಪೊಲೀಸ್ ಠಾಣೆಗೆ ತೆರಳುವಂತೆ ಸೂಚಿಸಲಾಯಿತು.112Karnataka Dakshina Kannada District Police
ದಿ 30.04.2024 ರಂದು ಪರ್ಲ ಎಂಬಲ್ಲಿ ನೀರಿನ ಪೈಪ್ ತಕರಾರು ಬಗ್ಗೆ112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ನೀರಿನ ಪೈಪ್ ಸರಿಪಡಿಸಿ ಪರಸ್ಪರ ತಕರಾರು ಮಾಡದಂತೆ ತಿಳಿಸಿ ಸೂಕ್ತ ಕಾನೂನು ತಿಳುವಳಿಕೆ ನೀಡ,ಈ ಘಟನೆಯ ಬಗ್ಗೆ ಕಡಬ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.112Karnataka Dakshina Kannada District Police
ದಿ 30.04.2024 ರಂದು ಮುಂಡ್ರುಪಾಡಿ ಎಂಬಲ್ಲಿ ವ್ಯಕ್ತಿಯೋರ್ವ ಅಮಲು ಪದಾರ್ಥ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಬಗ್ಗೆ 112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಮುಂದಕ್ಕೆ ಈ ರೀತಿ ವರ್ತಿಸದಂತೆ ಎಚ್ಚರಿಕೆ ನೀಡಲಾಗಿದೆ.112Karnataka Dakshina Kannada District Police
ದಿ 08.05.2024 ರಂದು ಹುಳಿಯ ಎಂಬಲ್ಲಿ ಜಾಗದ ತಕರಾರು ಬಗ್ಗೆ112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ಪರಸ್ಪರ ತಕರಾರು ಮಾಡದಂತೆ ತಿಳಿಸಿ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಸಂಬಂಧ ಪಟ್ಟ ಇಲಾಖೆಗಳ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.112Karnataka Dakshina Kannada District Police